ಆ್ಯಪ್ನಗರ

ಶ್ರೀಕ್ಷೇತ್ರ ಬನಶಂಕರಿ ದೇವಸ್ಥಾನಕ್ಕೆ ಪಾದಯಾತ್ರೆ

ಪಟ್ಟಣದಿಂದ ಶ್ರೀಕ್ಷೇತ್ರ ಬನಂಶಕರಿ ದೇವಸ್ಥಾನಕ್ಕೆ ನ್ಯೂಸ್ಟಾರ್‌ ಗ್ರುಪ್‌ ಅಧ್ಯಕ್ಷ ಶಂಕರ ಇಜಂತಕರ ನೇತೃತ್ವದಲ್ಲಿ ಭಕ್ತ ಸಮೂಹವು ಶುಕ್ರವಾರ ಪಾದಯಾತ್ರೆಯನ್ನು ಆರಂಭಿಸಿತು...

Vijaya Karnataka 1 Jun 2019, 5:00 am
ಸವದತ್ತಿ: ಪಟ್ಟಣದಿಂದ ಶ್ರೀಕ್ಷೇತ್ರ ಬನಂಶಕರಿ ದೇವಸ್ಥಾನಕ್ಕೆ ನ್ಯೂಸ್ಟಾರ್‌ ಗ್ರುಪ್‌ ಅಧ್ಯಕ್ಷ ಶಂಕರ ಇಜಂತಕರ ನೇತೃತ್ವದಲ್ಲಿ ಭಕ್ತ ಸಮೂಹವು ಶುಕ್ರವಾರ ಪಾದಯಾತ್ರೆಯನ್ನು ಆರಂಭಿಸಿತು.
Vijaya Karnataka Web BEL-31SDT12


ಪಟ್ಟಣದಿಂದ ಬದಾಮಿ ಬನಶಂಕರಿ ದೇವಸ್ಥಾನಕ್ಕೆ ಹೊರಟ ಪಾದಾಯಾತ್ರೆಯ ಯಾತ್ರಿಕರಿಗೆ ಎಪಿಎಂಸಿ ಸಮೀಪ ಶಾಸಕ ಆನಂದ ಮಾಮನಿ ಶುಭ ಕೋರಿ ಬೀಳ್ಕೊಟ್ಟರು. ಎಪಿಎಂಸಿ ಅಧ್ಯಕ್ಷ ಜಗದೀಶ ಹನಸಿ, ರಾಮಾಚಾರಿ ಲಮಾಣಿ, ನ್ಯಾಯವಾದಿ ಎಫ್‌.ಎಸ್‌. ಸಿದ್ದನಗೌಡರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ