ಆ್ಯಪ್ನಗರ

ತಂದೆ ಸಾವಿಗೆ ನ್ಯಾಯ ಕೋರಿ ವಿಧಾನಸೌಧಕ್ಕೆ ಪಾದಯಾತ್ರೆ

ತಂದೆ ಸಾವಿಗೆ ನ್ಯಾಯ ಕೋರಿ ಹಾಗೂ ರಾಜ್ಯದ ಎಲ್ಲ ರೈತರ ಕಬ್ಬಿನ ಬಾಕಿ ಹಣ ತಕ್ಷಣ ನೀಡುವಂತೆ ಒತ್ತಾಯಿಸಿ ಖಾನಾಪುರದ ಬಾಳಪ್ಪ ಮಾಟೊಳ್ಳಿ ಸುವರ್ಣ ವಿಧಾನಸೌಧದಿಂದ ಬೆಂಗಳೂರು ವಿಧಾನ ...

Vijaya Karnataka 10 Jul 2018, 5:00 am
ಎಂ.ಕೆ.ಹುಬ್ಬಳ್ಳಿ: ತಂದೆ ಸಾವಿಗೆ ನ್ಯಾಯ ಕೋರಿ ಹಾಗೂ ರಾಜ್ಯದ ಎಲ್ಲ ರೈತರ ಕಬ್ಬಿನ ಬಾಕಿ ಹಣ ತಕ್ಷಣ ನೀಡುವಂತೆ ಒತ್ತಾಯಿಸಿ ಖಾನಾಪುರದ ಬಾಳಪ್ಪ ಮಾಟೊಳ್ಳಿ ಸುವರ್ಣ ವಿಧಾನಸೌಧದಿಂದ ಬೆಂಗಳೂರು ವಿಧಾನ ಸೌಧದ ವರಗೆ ಪಾದಯಾತ್ರೆ ಕೈಗೊಂಡಿದ್ದಾರೆ.
Vijaya Karnataka Web BEL-9MKH3


ಪಾದಯಾತ್ರೆ ವೇಳೆ ಪಟ್ಟಣದಲ್ಲಿ 'ವಿಕ'ದೊಂದಿಗೆ ಮಾತನಾಡಿದ ಅವರು, 2013-14 ನೇ ಸಾಲಿನಿಂದ ಕಬ್ಬಿನ ಬಾಕಿ ಹಣ ನೀಡದ್ದರಿಂದಲೇ ಮನ ನೊಂದು ಅನಾರೋಗ್ಯಕ್ಕೀಡಾಗಿ ನಮ್ಮ ತಂದೆ ಶಂಕರ ಮಾಟೊಳ್ಳಿ ಮೃತ ಪಟ್ಟಿದ್ದಾರೆ. ಕಬ್ಬಿನ ಬಾಕಿ ಬಿಲ್‌ಗೆ ಸಂಬಂಧಿಸಿದಂತೆ ಪ್ರಧಾನಿ, ಸಿಎಂ ಹಾಗೂ ಸಂಬಂಧಿಸಿದವರಿಗೆ ಪತ್ರ ಕಳಿಸಿದ ನಂತರ ಬಾಕಿ ಬಿಲ್‌ ಪಾವತಿಸಲಾಗಿದೆ. ಮೊದಲೇ ಹಣ ನೀಡಿದ್ದಿದ್ದರೆ ತಂದೆ ಬದುಕುತ್ತಿದ್ದರು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ