ಆ್ಯಪ್ನಗರ

ಕೃಷ್ಣೆ ಪ್ರವಾಹಕ್ಕೆ ಅಂಗನವಾಡಿ ಕಟ್ಟಡದ ಗೋಡೆ ಕುಸಿತ

ಚಿಂಚಲಿ: ಕೃಷ್ಣಾ ನದಿ ಪ್ರವಾಹದಿಂದ ಪಟ್ಟಣದ ಮೊರಬ ರಸ್ತೆಯಲ್ಲಿರುವ ಅಂಗನವಾಡಿ ...

Vijaya Karnataka 15 Aug 2019, 5:00 am
ಚಿಂಚಲಿ: ಕೃಷ್ಣಾ ನದಿ ಪ್ರವಾಹದಿಂದ ಪಟ್ಟಣದ ಮೊರಬ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರ ಸಂಖ್ಯೆ 5ರ ಗೋಡೆ ಬುಧವಾರ ಕುಸಿತಕ್ಕೊಳಗಾಗಿದೆ.
Vijaya Karnataka Web BLG-1408-2-52-14CHINCHALI 1


ಗೋಡೆ ಕುಸಿತದಿಂದ 70 ಕ್ಕೂ ಹೆಚ್ಚು ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಸ್ಥಳಾವಕಾಶವಿಲ್ಲದಂತಾಗಿದೆ. ನೀರಿನ ಇಳಿಕೆ ಪ್ರಮಾಣ ಕಂಡು ಗುರುವಾರ ಸ್ವಾತಂತ್ರ್ಯ ದಿನ ಆಚರಿಸುವ ಉದ್ದೇಶದಲ್ಲಿದ್ದ ಸಿಬ್ಬಂದಿ ಮತ್ತು ಮಕ್ಕಳು ಗೋಡೆ ಕುಸಿದಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಸವಿಯಲಾಗದೆ ನಿರಾಶರಾಗಿದ್ದಾರೆ.

ಸ್ಥಳಕ್ಕೆ ವಲಯ ಮೇಲ್ವಿಚಾರಕಿ ಎಸ್‌.ಆರ್‌. ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಟ್ಟಡ ಕುಸಿದ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ