ಆ್ಯಪ್ನಗರ

ಗಮನ ಸೆಳೆಯುತ್ತಿರುವ ನೀರಿನ ಬುಗ್ಗೆಗಳು

ಎಂಕೆಹುಬ್ಬಳ್ಳಿ: ಪಟ್ಟಣದ ಬಳಿ ಗಂಗಾಂಬಿಕಾ ಐಕ್ಯ ಮಂಟಪಕ್ಕೆ ತೆರಳುವ ...

Vijaya Karnataka 12 Aug 2019, 5:00 am
ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಳಿ ಗಂಗಾಂಬಿಕಾ ಐಕ್ಯ ಮಂಟಪಕ್ಕೆ ತೆರಳುವ ಮಾರ್ಗದಲ್ಲಿ ನೀರಿನ ಬುಗ್ಗೆಗಳು ಕಾಣಿಸಿಕೊಂಡಿವೆ.
Vijaya Karnataka Web BEL-11MKH1(1)


ಕೆಲವು ದಿನಗಳಿಂದ ಸತತ ಮಳೆ ಸುರಿದು ಮಲಪ್ರಭಾ ನದಿ ಉಕ್ಕಿ ಹರಿದಿದ್ದು, ಈಗ ಮಳೆ ಕಡಿಮೆಯಾಗಿದ್ದರಿಂದ ನದಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನೀರು ಕಡಿಮೆಯಾಗುತ್ತಿದಂತೆ ಕೆಲವು ಜಮೀನುಗಳಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆಗಳು ಕಂಡು ಬಂದಿವೆ. ಇವು ಯಾವ ಕಾರಣದಿಂದ ಕಾಣಿಸಿಕೊಂಡಿವೆ ಎಂದು ತಿಳಿದು ಬಂದಿಲ್ಲ. ಎರಡು ದಿನಗಳಿಂದ ಈ ಬುಗ್ಗೆಗಳು ಕಾಣಿಸಿಕೊಂಡಿವೆ. ಈ ಮಾರ್ಗವಾಗಿ ಹೋಗುವವರು ಈ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ