ಸುರೇಬಾನ: ಇಲ್ಲಿನ ಕೊಳಚೆ ಬಲದಂಡೆ ಕಾಲುವೆಯಲ್ಲಿಶುಕ್ರವಾರ ಬೆಳಗಿನ ಜಾವ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ. ಸುರೇಬಾನ ಗ್ರಾಮದ ವಾಸವ್ವ ಗಿರಿಯಪ್ಪ ಕರಡಿಗುಡ್ಡ (65) ಮೃತ ಮಹಿಳೆ. ಶನಿವಾರ ಬೆಳಗ್ಗೆ ಅವರಾದಿ ಹದ್ದಿನ ಕೊಳಚೆ ಬಲದಂಡೆ ಕಾಲುವೆಯಲ್ಲಿಶವ ಪತ್ತೆಯಾಗಿದೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಕಾಲುವೆಯಲ್ಲಿಬಿದ್ದು ಮಹಿಳೆ ಸಾವು
ಸುರೇಬಾನ: ಇಲ್ಲಿನ ಕೊಳಚೆ ಬಲದಂಡೆ ಕಾಲುವೆಯಲ್ಲಿ ಶುಕ್ರವಾರ ಬೆಳಗಿನ ಜಾವ ...
Vijaya Karnataka 9 Feb 2020, 5:00 am