ಆ್ಯಪ್ನಗರ

ಕಾಲುವೆಯಲ್ಲಿಬಿದ್ದು ಮಹಿಳೆ ಸಾವು

ಸುರೇಬಾನ: ಇಲ್ಲಿನ ಕೊಳಚೆ ಬಲದಂಡೆ ಕಾಲುವೆಯಲ್ಲಿ ಶುಕ್ರವಾರ ಬೆಳಗಿನ ಜಾವ ...

Vijaya Karnataka 9 Feb 2020, 5:00 am
ಸುರೇಬಾನ: ಇಲ್ಲಿನ ಕೊಳಚೆ ಬಲದಂಡೆ ಕಾಲುವೆಯಲ್ಲಿಶುಕ್ರವಾರ ಬೆಳಗಿನ ಜಾವ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ. ಸುರೇಬಾನ ಗ್ರಾಮದ ವಾಸವ್ವ ಗಿರಿಯಪ್ಪ ಕರಡಿಗುಡ್ಡ (65) ಮೃತ ಮಹಿಳೆ. ಶನಿವಾರ ಬೆಳಗ್ಗೆ ಅವರಾದಿ ಹದ್ದಿನ ಕೊಳಚೆ ಬಲದಂಡೆ ಕಾಲುವೆಯಲ್ಲಿಶವ ಪತ್ತೆಯಾಗಿದೆ. ಈ ಕುರಿತು ರಾಮದುರ್ಗ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web 8 SBN 3_53
ವಾಸವ್ವ ಕರಡಿಗುಡ್ಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ