ಆ್ಯಪ್ನಗರ

ಮಹಿಳಾ ದಿನಾಚರಣೆ

ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾ...

Vijaya Karnataka 9 Mar 2018, 5:00 am

ಮುನವಳ್ಳಿ: ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಮಹಾಸ್ವಾಮೀಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನ ಆಚರಿಸಲಾಯಿತು.

Vijaya Karnataka Web womens day in munavalli
ಮಹಿಳಾ ದಿನಾಚರಣೆ


ಮುಖ್ಯ ಅತಿಥಿಗಳಾಗಿ ಧಾರವಾಡದ ಉಪನ್ಯಾಸಕಿ ಸುಮಾ ವಸಂತ ಸಾವಂತ ಮಾತನಾಡಿ, ಹೆಣ್ಣು ಮಗುವಿನ ರಕ್ಷ ಣೆ ಹಾಗೂ ಭ್ರೂಣ ಹತ್ಯೆ ತಡೆ ಕುರಿತು ಸಮಗ್ರ ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಅರುಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಜಮಖಂಡಿ, ಶಂಕ್ರಣ್ಣ ಗಯ್ಯಾಳಿ, ಪ್ರಾಚಾರ್ಯರಾದ ಡಾ. ಅಜೇಯ ಅಬ್ಬಾರ, ಎಂ.ಎಚ್‌.ಪಾಟೀಲ, ಐ.ಕೆ.ಮಠಪತಿ, ಮಂಜುಳಾ ಸಿ.ಭಾಂಡೇಕರ, ಪ್ರಿಯಾಂಕಾ ಎಸ್‌.ಟೋಪಣ್ಣವರ, ವಿದ್ಯಾ ಬಿ.ಅರಕೇರಿ, ಪ್ರೇಮಾ ಬಿ. ಪೂಜೇರಿ, ಕೆ.ಬಿ. ನಲವಡೆ, ಎಂ.ಗಿರೀಶ, ಬಿ.ವಿ. ಪಂಚನ್ನವರ, ಎಚ್‌.ಎಂ. ಹುಚ್ಚಣ್ಣವರ, ಎನ್‌.ಎಸ್‌. ಕಬ್ಬೂರ, ಎ.ಬಿ. ಯಲಿಗಾರ, ಎ.ಐ. ಸಂಕಣ್ಣವರ, ಎಸ್‌.ಎಸ್‌. ಕಾಮಣ್ಣವರ ಹಾಗೂ ಮತ್ತಿತರರು ಇದ್ದರು. ಜಿ.ಪಿ. ಕೊಪ್ಪದ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ