ಆ್ಯಪ್ನಗರ

ಯರಗಟ್ಟಿ: ಇಂದು ಯಕ್ಷ ಗಾನ ಪ್ರದರ್ಶನ

ಯರಗಟ್ಟಿ: ಇಲ್ಲಿನ ರತ್ನ ಸಂಗಮ ಸಭಾಭವನದಲ್ಲಿ ಜು31ರಂದು ಸಂಜೆ 6...

Vijaya Karnataka 31 Jul 2019, 5:00 am
ಯರಗಟ್ಟಿ: ಇಲ್ಲಿನ ರತ್ನ ಸಂಗಮ ಸಭಾಭವನದಲ್ಲಿ ಜು.31ರಂದು ಸಂಜೆ 6.30ಕ್ಕೆ ಕುಂದಾಪುರದ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷ ಗಾನ ಮಂಡಳಿಯಿಂದ 'ಸುಧನ್ವಾರ್ಜುನ ಚಂದ್ರಾವಳಿ' ಯಕ್ಷಗಾನ ಪ್ರಸಂಗ ಪ್ರದರ್ಶನ ನಡೆಯಲಿದೆ.
Vijaya Karnataka Web yakshagana show in yaragatti today
ಯರಗಟ್ಟಿ: ಇಂದು ಯಕ್ಷ ಗಾನ ಪ್ರದರ್ಶನ


ರಾಘವೇಂದ್ರ ವಯ್ಯ ಹಾಲಾಡಿ, ಮತ್ತು ಸದಾಶಿವ ಅಮೀನ್‌ ಕೊಕರ್ಣೆ ಅವರ ಸಾರಥ್ಯದಲ್ಲಿ ಮುದ್ದಳೆಯಲ್ಲಿ ಸುಬ್ರಹ್ಮಣ್ಯ ಮೂರೂರು, ಚಂಡೆಯಲ್ಲಿ ಕಡತೋಕಾ ರಮೇಶ ಭಂಡಾರಿ, ಹಿಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.

ಹಾಸ್ಯ ಪಾತ್ರದಲ್ಲಿ ಕ್ಯಾದಗಿ ಮಹಾಬಲೇಶ್ವರ ಭಟ್‌, ಉಳ್ಳೂರು ಶಂಕರ, ವಿಶೇಷ ಪ್ರತಿಭೆ ದ್ವಿತೇಶ ಕಾಮತ್‌ ಸ್ತ್ರೀ ವೇಷದಲ್ಲಿ ಮಾಧವ ನಾಗೂರು, ಹಕ್ಲಾಡಿ ರವೀಂದ್ರ ಶೆಟ್ಟಿ, ಪ್ರದೀಪ ಶೆಟ್ಟಿ ಖೀಡ ವಿಶ್ವನಾಥ ಗಾಣಿಗ, ಹೆನ್ನಾಬೈರ್‌ ವಿಶ್ವ ನಾಥ ಪೂಜಾರಿ, ಚಂದ್ರಹಾಸ ಗೌಡ, ಉಳ್ಳೂರು ನಾರಾಯಣ, ಪೇಕ್ರಿ ರಾಘವೇಂದ್ರ, ಸೀತಾರಾಮ ಶೆಟ್ಟಿ ಭಾಗವಹಿಸುವರು ಎಂದು ಇಲ್ಲಿನ ಕರಾವಳಿ ಯಕ್ಷ ಗಾನ ಕಲಾಭಿಮಾನಿ ಬಳಗದ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ