ಆ್ಯಪ್ನಗರ

ಯರಝರ್ವಿ ಘಟನೆ: ಚೇತರಿಸಿಕೊಂಡಿದ್ದ ಮೂವರು ಮತ್ತೆ ಅಸ್ವಸ್ಥ

ಯರಗಟ್ಟಿ: ಯರಝರ್ವಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕರ ಪೈಕಿ ಮೂವರು ಭಾನುವಾರ ತೀವ್ರ ಅಸ್ವಸ್ಥರಾಗಿದ್ದಾರೆ...

Vijaya Karnataka 21 Jan 2019, 5:00 am
ಯರಗಟ್ಟಿ : ಯರಝರ್ವಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕರ ಪೈಕಿ ಮೂವರು ಭಾನುವಾರ ತೀವ್ರ ಅಸ್ವಸ್ಥರಾಗಿದ್ದಾರೆ.
Vijaya Karnataka Web BLG-2001-2-52-20YARAGATTI2


ಸಚಿನ್‌ ಬಸುರಾಜ ಭೂಮಣ್ಣವರ, ಅಶೋಕ ಚಂದ್ರಪ್ಪ ಭೂಮಣ್ಣವರ, 3) ಲಕ್ಷ್ಮೇ ಯಲ್ಲನಾಯ್ಕ ಭೂಮಣ್ಣವರ ಅಸ್ವಸ್ಥಗೊಂಡವರು. ಶನಿವಾರ ನಡೆದಿದ್ದ ಘಟನೆಯಲ್ಲಿ ಒಟ್ಟು 65 ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿದ್ದರು. ಅವರನ್ನು ಯರಗಟ್ಟಿ ಸರಕಾರಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಪಾಲಕರೊಂದಿಗೆ ಮನೆಗೆ ಕಳಿಸಲಾಗಿತ್ತು.

ಆದರೆ ಭಾನುವಾರ ಬೆಳಗ್ಗೆ ಈ ಮೂವರೂ ವಿದ್ಯಾರ್ಥಿಗಳಿಗೆ ವಾಂತಿ ಭೇದಿ ಶುರುವಾಗಿದೆ. ಅವರನ್ನು ಯರಗಟ್ಟಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ