ಆ್ಯಪ್ನಗರ

ಬಿರುಬಿಸಿಲಿಗೆ ವೃದ್ಧೆ ಬಲಿ

ಗ್ರಾಮದ ವೃದ್ಧೆಯೊಬ್ಬರು, ಬಿರುಬಿಸಿಲಿನ ತಾಪ ತಾಳಲಾಗದೇ ತೀವ್ರ ಅಸ್ವಸ್ಥಗೊಂಡು, ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 28 Apr 2016, 8:08 am
ಎಮ್ಮಿಗನೂರು (ಬಳ್ಳಾರಿ); ಗ್ರಾಮದ ವೃದ್ಧೆಯೊಬ್ಬರು, ಬಿರುಬಿಸಿಲಿನ ತಾಪ ತಾಳಲಾಗದೇ ತೀವ್ರ ಅಸ್ವಸ್ಥಗೊಂಡು, ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
Vijaya Karnataka Web
ಬಿರುಬಿಸಿಲಿಗೆ ವೃದ್ಧೆ ಬಲಿ


ಕಾಕುಮನೆ ಸುಬ್ಬಮ್ಮ (82) ಮೃತರು. ಕಳೆದ ತಿಂಗಳಿಂದ ಆಯಾಸದಿಂದ ಬಳಲುತ್ತಿದ್ದ ಈ ವೃದ್ಧೆಯನ್ನು ಬಿಸಿಲಿನ ತಾಪ, ಮತ್ತಷ್ಟು ನಿತ್ರಾಣಗೊಳಿಸಿದೆ. ಆರೋಗ್ಯದಲ್ಲಿ ಏರುಪೇರಾದಾಗ, ಗಂಗಾವತಿಯ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಅಸುನೀಗಿದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂವರು ಗಂಡುಮಕ್ಕಳು ಇದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಬುಧವಾರ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ