ಆ್ಯಪ್ನಗರ

ಟ್ರ್ಯಾಕ್ಟರ್ ರೋಟೋವೇಟರ್‌ಗೆ ಸಿಲುಕಿ ರೈತ ಸಾವು

ತಾಲೂಕಿನ ಕಾಲ್ವಿತಾಂಡಾದ ಹೊಲದಲ್ಲಿ ಭಾನುವಾರ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ರೊಟೋವೇಟರ್‌ಗೆ ಸಿಲುಕಿದ ರೈತರೊಬ್ಬರು ಸ್ಥಳದಲ್ಲೇ ಮತಪಟ್ಟಿದ್ದಾರೆ.

ವಿಕ ಸುದ್ದಿಲೋಕ 30 May 2016, 8:16 am
ಹೂವಿನಹಡಗಲಿ (ಬಳ್ಳಾರಿ); ತಾಲೂಕಿನ ಕಾಲ್ವಿತಾಂಡಾದ ಹೊಲದಲ್ಲಿ ಭಾನುವಾರ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ರೊಟೋವೇಟರ್‌ಗೆ ಸಿಲುಕಿದ ರೈತರೊಬ್ಬರು ಸ್ಥಳದಲ್ಲೇ ಮತಪಟ್ಟಿದ್ದಾರೆ.
Vijaya Karnataka Web
ಟ್ರ್ಯಾಕ್ಟರ್ ರೋಟೋವೇಟರ್‌ಗೆ ಸಿಲುಕಿ ರೈತ ಸಾವು


ಕುಮಾರ ನಾಯ್ಕ(38) ಮತರು. ಅವರು ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ರೋಟೋವೇಟರ್‌ಗೆ ಗಿಡವೊಂದರ ಬೇರು ಸಿಲುಕಿದೆ. ಈ ವೇಳೆ ಅದನ್ನು ತೆಗೆಯಲು ಹೋದಾಗ ರೋಟೋವೇಟರ್‌ಗೆ ಆಕಸ್ಮಿಕವಾಗಿ ಸಿಲುಕಿ ಅವರ ಇಡೀ ದೇಹ ನಜ್ಜುಗುಜ್ಜಾಗಿದೆ. ಹಂಪಸಾಗರ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ