ಆ್ಯಪ್ನಗರ

ಮಾಜಿ ಶಾಸಕ ಯು.ಭೂಪತಿ ಅಂತ್ಯಕ್ರಿಯೆ

ಕ್ಷೇತ್ರದ ಮಾಜಿ ಶಾಸಕ ಯು.ಭೂಪತಿ ಅವರ ಅಂತ್ಯಕ್ರಿಯೆ ತಾಲೂಕಿನ ತೋರಣಗಲ್ಲು ಗ್ರಾಮದ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು.

ವಿಕ ಸುದ್ದಿಲೋಕ 28 Jan 2017, 8:38 am
ಸಂಡೂರು (ಬಳ್ಳಾರಿ): ಕ್ಷೇತ್ರದ ಮಾಜಿ ಶಾಸಕ ಯು.ಭೂಪತಿ ಅವರ ಅಂತ್ಯಕ್ರಿಯೆ ತಾಲೂಕಿನ ತೋರಣಗಲ್ಲು ಗ್ರಾಮದ ರುದ್ರಭೂಮಿಯಲ್ಲಿ ಶುಕ್ರವಾರ ನೆರವೇರಿತು.
Vijaya Karnataka Web
ಮಾಜಿ ಶಾಸಕ ಯು.ಭೂಪತಿ ಅಂತ್ಯಕ್ರಿಯೆ


ಅಂತ್ಯಸಂಸ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಪಿಡಬ್ಲ್ಯುಡಿ ಸಂಸದೀಯ ಕಾರ್ಯದರ್ಶಿ ಈ.ತುಕಾರಾಮ, ಡಿಸಿ ಡಾ.ರಾಮಪ್ರಸಾತ್ ಮನೋಹರ್, ತಹಸೀಲ್ದಾರ್ ಯು.ನಾಗರಾಜ, ಎಮ್ಮೆಲ್ಸಿ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕರಾದ ಶಿರಾಜ್ ಶೇಖ್, ನಂದಿಹಳ್ಳಿ ಹಾಲಪ್ಪ, ಚಂದ್ರಶೇಖರಯ್ಯ, ಮಾಜಿ ಎಮ್ಮೆಲ್ಸಿ ಕೆ.ಎಸ್.ಎಲ್.ಸ್ವಾಮಿ, ಸಿಪಿಐ ರಾಜ್ಯ ಸಮಿತಿ ಮುಖಂಡ ಸಿದ್ದನಗೌಡ ಪಾಟೀಲ್, ಸಿಪಿಐ(ಎಂ) ಸ್ಥಳೀಯ ಮುಖಂಡರಾದ ಎ.ಸ್ವಾಮಿ, ಚನ್ನಬಸಯ್ಯ, ತಿಪ್ಪೇಸ್ವಾಮಿ, ಅಟೋ ಚಾಲಕರ ಸಂಘದ ವಿ.ರವಿ, ದಸಂಸ ಮುಖಂಡ ಲಕ್ಷ್ಮಣ, ಲೋಕೇಶ ಇತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ