ಆ್ಯಪ್ನಗರ

ಗಡಿಯಲ್ಲಿ ಮುಂದುವರಿದ ಸರ್ವೆ

ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿರುವ ವಿವಾದಿತ ಗಡಿ ಪ್ರದೇಶದಲ್ಲಿ ಅಧಿಕಾರಿಗಳ ತಂಡ ನಡೆಸುತ್ತಿರುವ ಸರ್ವೆ 2 ದಿನಕ್ಕೆ ಕಾಲಿಟ್ಟಿದೆ.

Vijaya Karnataka 6 Aug 2018, 3:18 pm
ಬಳ್ಳಾರಿ : ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಡಿ ಭಾಗದಲ್ಲಿರುವ ವಿವಾದಿತ ಗಡಿ ಪ್ರದೇಶದಲ್ಲಿ ಅಧಿಕಾರಿಗಳ ತಂಡ ನಡೆಸುತ್ತಿರುವ ಸರ್ವೆ 2 ದಿನಕ್ಕೆ ಕಾಲಿಟ್ಟಿದೆ.
Vijaya Karnataka Web an advanced survey on the border
ಗಡಿಯಲ್ಲಿ ಮುಂದುವರಿದ ಸರ್ವೆ


ಸರ್ವೆ ಆಫ್‌ ಇಂಡಿಯಾದ ಅಧಿಕಾರಿಗಳ ತಂಡ ಹಾಗೂ ಎರಡು ರಾಜ್ಯದ ಅಧಿಕಾರಿಗಳ ತಂಡ ಗಡಿಯಲ್ಲಿ ಬೀಡುಬಿಟ್ಟಿದೆ. ಸರ್ವೆ ಆಫ್‌ ಇಂಡಿಯಾದ ಅಧಿಕಾರಿ ಪವನ್‌ ಕುಮಾರ್‌ ಪಾಂಡೆ ನೇತೃತ್ವದಲ್ಲಿ ಸರ್ವೆ ನಡೆಯುತ್ತಿದ್ದು, ಬೆಳಗ್ಗೆ 7.30 ರಿಂದಲೇ ಅಧಿಕಾರಿಗಳು ಸ್ಥಳದಲ್ಲಿ ಕೆಲಸ ಆರಂಭಿಸಿದರು. ಸಂಜೆ 4 ಗಂಟೆಯವರೆಗೆ ಸರ್ವೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ