ಆ್ಯಪ್ನಗರ

ನೇಮಕಾತಿ: ಸಂದರ್ಶನ ಇಂದು

ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ನಡೆದಿದೆ.

Vijaya Karnataka 23 Sep 2018, 12:00 am
ಬಳ್ಳಾರಿ : ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧಿಸಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ನಡೆದಿದೆ.
Vijaya Karnataka Web appointment interview today
ನೇಮಕಾತಿ: ಸಂದರ್ಶನ ಇಂದು


ವಿವಿಯಲ್ಲಿ ಶನಿವಾರ ನಾಲ್ಕು ವಿಭಾಗದ ಸಂದರ್ಶನ ಮುಗಿದಿದ್ದು, ಭಾನುವಾರ ಇನ್ನೂ 4 ವಿಭಾಗದ ಸಂದರ್ಶನ ನಡೆಯಲಿದೆ ಎಂದು ವಿವಿಯ ಮೂಲಗಳು ತಿಳಿಸಿವೆ. 20 ಹುದ್ದೆಗಳಿಗೆ ಸಂಬಂಧಿಸಿ ಕೆಲವರಿಗೆ ನೇಮಕ ಆದೇಶ ನೀಡಲಾಗಿದೆ. ಬಾಕಿ ಇರುವ ಹುದ್ದೆಗಳಿಗೆ ಸಂದರ್ಶನ ನಡೆಯುತ್ತಿದೆ.

ಹೊಸ ಕುಲಸಚಿವರ ಆಗಮನ: ಈ ಹಿಂದೆ ವಿಎಸ್‌ಕೆ ಕುಲಸಚಿವ ಎಸ್.ಎ.ಪಾಟೀಲ್ ಅವಧಿ ಮುಕ್ತಾಯವಾದ ನಂತರ ಕೆ.ವಿ.ಪ್ರಸಾದ್ ಅವರು ಪ್ರಭಾರಿ ಕುಲಸಚಿವರಾಗಿದ್ದರು. ಇದೀಗ ಮೈಸೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ತುಳಸಿಮಾಲಾ ಅವರನ್ನು ಕುಲ ಸಚಿವರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ನೂತನ ಕುಲಸಚಿವರು ಶನಿವಾರ ವಿವಿಗೆ ಆಗಮಿಸಿದ್ದಾರೆಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ