ಆ್ಯಪ್ನಗರ

ಕರಡಿ ದಾಳಿ: ರೈತನಿಗೆ ಗಾಯ

ಸಮೀಪದ ಭೀಮಸಮುದ್ರದಲ್ಲಿ ಬುಧವಾರ, ಕರಡಿ ದಾಳಿಯಲ್ಲಿ ರೈತರೊಬ್ಬರು ಗಾಯಗೊಂಡಿದ್ದಾರೆ.

ವಿಕ ಸುದ್ದಿಲೋಕ 13 Jul 2017, 8:01 am
ಕಾನಾಹೊಸಹಳ್ಳಿ (ಬಳ್ಳಾರಿ): ಸಮೀಪದ ಭೀಮಸಮುದ್ರದಲ್ಲಿ ಬುಧವಾರ, ಕರಡಿ ದಾಳಿಯಲ್ಲಿ ರೈತರೊಬ್ಬರು ಗಾಯಗೊಂಡಿದ್ದಾರೆ.
Vijaya Karnataka Web bear attack the farmer injured
ಕರಡಿ ದಾಳಿ: ರೈತನಿಗೆ ಗಾಯ


ನಾಗರಾಜ (30) ಗಾಯಗೊಂಡ ರೈತ. ಅವರಿಗೆ ಚಿಕ್ಕಜೋಗಿಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದನಗಳಿಗೆ ಮೇವು ತರಲೆಂದು ತೋಟಕ್ಕೆ ತೆರಳಿದ್ದ ಅವರ ಮೇಲೆ ಕರಡಿಯೊಂದು ಏಕಾಏಕಿ ದಾಳಿನಡಿಸಿದೆ. ರೈತನ ಚೀರಾಟ ಕೇಳಿದ ಸುತ್ತಲಿನ ಜನ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ. ದಾಳಿಯಲ್ಲಿ ನಾಗರಾಜ ಅವರ ತಲೆ ಹಾಗೂ ಕಣ್ಣಿನ ಬಾಗದಲ್ಲಿ ತೀವ್ರ ಗಾಯಗಳಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ