ಆ್ಯಪ್ನಗರ

ಕಾಯಕ ಜೀವಿಗಳ ಏಕತೆ ಸಮಾವೇಶ ಇಂದು

ಕೈ ಉತ್ಪನ್ನಗಳಿಗೆ ಬೆಲೆ ನೀಡುವಂತೆ ಒತ್ತಾಯಿಸಿ, ರಂಗಕರ್ಮಿ ಹಾಗೂ ದೇಸೀ ಖಾದಿ ಸಂಸ್ಥೆ ಮಾರ್ಗದರ್ಶಕ ಪ್ರಸನ್ನ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ.15ರಂದು ‘ಕಾಯಕ ಜೀವಿಗಳ ಏಕತೆಯ ಸಮಾವೇಶ’ ಜರುಗಲಿದೆ.

Vijaya Karnataka 15 Feb 2018, 8:05 am
ಕೊಟ್ಟೂರು: ಕೈ ಉತ್ಪನ್ನಗಳಿಗೆ ಬೆಲೆ ನೀಡುವಂತೆ ಒತ್ತಾಯಿಸಿ, ರಂಗಕರ್ಮಿ ಹಾಗೂ ದೇಸೀ ಖಾದಿ ಸಂಸ್ಥೆ ಮಾರ್ಗದರ್ಶಕ ಪ್ರಸನ್ನ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಭಾಗವಾಗಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ.15ರಂದು ‘ಕಾಯಕ ಜೀವಿಗಳ ಏಕತೆಯ ಸಮಾವೇಶ’ ಜರುಗಲಿದೆ.
Vijaya Karnataka Web convention on the unity of the pure organisms today
ಕಾಯಕ ಜೀವಿಗಳ ಏಕತೆ ಸಮಾವೇಶ ಇಂದು


ಈ ಕುರಿತು ಬುಧವಾರ ಮಾಹಿತಿ ನೀಡಿದ ಶ್ರೀ ಕೊಟ್ಟೂರೇಶ್ವರ ಕಲಾ ರಂಗದ ಅಧ್ಯಕ್ಷ ಎಂ.ಎಸ್.ಶಿವನಗುತ್ತಿ, ‘‘ಜ.30ರಿಂದ ಯಾದಗಿರಿ ಜಿಲ್ಲೆ ಕೊಡೇಕಲ್‌ನಿಂದ ಆರಂಭವಾಗಿರುವ ಪಾದಯಾತ್ರೆ, ಗುರುವಾರ ಕೊಟ್ಟೂರು ತಲುಪಲಿದೆ. ಸಾರ್ವಜನಿಕ ಸಮಾವೇಶದಲ್ಲಿ ಪ್ರಸನ್ನ, ಚಿತ್ರನಟ ಪ್ರಕಾಶ್ ರೈ, ಸಾಹಿತಿ ಕುಂ.ವೀರಭದ್ರಪ್ಪ, ರಂಗನಟಿ ನಾಗರತ್ನಮ್ಮ, ಮಂಜಮ್ಮ ಜೋಗತಿ, ಪತ್ರಕರ್ತ ಮೋಹನ್ ಸೇರಿ ಹಲವರು ಪಾಲ್ಗೊಳ್ಳಲಿದ್ದಾರೆ’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ