ಬಳ್ಳಾರಿ; ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವದ್ಧಿ ಹಾಗೂ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ ಜಂಟಿಯಾಗಿ ಜಿಲ್ಲಾ ಮಟ್ಟದ ಸಹ-ಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಬುಧವಾರ ವಾರ್ಡ್ಲಾ ಪದವೀ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಸಾಮಾನ್ಯ ಜ್ಞಾನ ರಸಪ್ರಶ್ನೆ, ವಿಜ್ಞಾನ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ತಾಲೂಕಿನ ಪ್ರತಿಭಾವಂತ ಸ್ಪರ್ಧಾ ಶಿಕ್ಷಕರು ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ, ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ, ಆನಂದನಾಯ್ಕ, ಗೀತಾ, ಜಗದೀಶ, ಪ್ರಭುಗೌಡ, ವೆಂಕಟೇಶ, ಕವಿತಾ, ನಂದೀಶ್ವರನಾಯ್ಕ, ಕೊಟ್ರಮ್ಮ ಎಲ್.ಎಂ., ಅಸಂಗಿ ನಾಗರಾಜ, ಶಿವಾನಂದ, ಕುಮಾರಸ್ವಾಮಿ, ಮರಿಸ್ವಾಮಿರೆಡ್ಡಿ, ಶಬ್ಬೀರ್ ಹುಸೇನಿ, ಕಾಸೀಂಅಲಿ, ಸುಪ್ರಭಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಸಾಮಾನ್ಯ ಜ್ಞಾನ ರಸಪ್ರಶ್ನೆ, ವಿಜ್ಞಾನ ರಸಪ್ರಶ್ನೆ, ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಲ್ಲ ತಾಲೂಕಿನ ಪ್ರತಿಭಾವಂತ ಸ್ಪರ್ಧಾ ಶಿಕ್ಷಕರು ಭಾಗವಹಿಸಿದ್ದರು. ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ, ಜಿಲ್ಲಾಧ್ಯಕ್ಷ ಸಿ.ನಿಂಗಪ್ಪ, ಆನಂದನಾಯ್ಕ, ಗೀತಾ, ಜಗದೀಶ, ಪ್ರಭುಗೌಡ, ವೆಂಕಟೇಶ, ಕವಿತಾ, ನಂದೀಶ್ವರನಾಯ್ಕ, ಕೊಟ್ರಮ್ಮ ಎಲ್.ಎಂ., ಅಸಂಗಿ ನಾಗರಾಜ, ಶಿವಾನಂದ, ಕುಮಾರಸ್ವಾಮಿ, ಮರಿಸ್ವಾಮಿರೆಡ್ಡಿ, ಶಬ್ಬೀರ್ ಹುಸೇನಿ, ಕಾಸೀಂಅಲಿ, ಸುಪ್ರಭಾ ಉಪಸ್ಥಿತರಿದ್ದರು.