ಆ್ಯಪ್ನಗರ

ಕರ್ತವ್ಯ ಲೋಪ: ಅರಣ್ಯ ಇಲಾಖೆಯ ಎಸ್‌ಡಿಎ ಅಮಾನತು

ತಾಲೂಕಿನ ಕಾರೆಕಲ್ಲು ಚೆಕ್‌ಪೋಸ್ಟ್‌ ನ ಮೊದಲ ಪಾಳಿಯ ಸ್ಟ್ಯಾಟಿಕ್‌ ಸರ್ವಲೈನ್ಸ್‌ ತಂಡದ ಕರ್ತವ್ಯಕ್ಕೆ ಗೈರುಹಾಜರಾದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಕಾರ್ಯಾಲಯದ ದ್ವಿತೀಯ ದರ್ಜೆ ಸಹಾಯಕ ಎಚ್‌.ಚಂದ್ರಶೇಖರ್‌ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.

Vijaya Karnataka Web 19 Apr 2018, 2:26 pm
ಬಳ್ಳಾರಿ : ತಾಲೂಕಿನ ಕಾರೆಕಲ್ಲು ಚೆಕ್‌ಪೋಸ್ಟ್‌ ನ ಮೊದಲ ಪಾಳಿಯ ಸ್ಟ್ಯಾಟಿಕ್‌ ಸರ್ವಲೈನ್ಸ್‌ ತಂಡದ ಕರ್ತವ್ಯಕ್ಕೆ ಗೈರುಹಾಜರಾದ ಉಪ ಅರಣ್ಯ ಸಂರಕ್ಷ ಣಾಧಿಕಾರಿ ಕಾರ್ಯಾಲಯದ ದ್ವಿತೀಯ ದರ್ಜೆ ಸಹಾಯಕ ಎಚ್‌.ಚಂದ್ರಶೇಖರ್‌ ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.
Vijaya Karnataka Web duties sda suspension of forest department
ಕರ್ತವ್ಯ ಲೋಪ: ಅರಣ್ಯ ಇಲಾಖೆಯ ಎಸ್‌ಡಿಎ ಅಮಾನತು


ಏ.12ರಂದು ಮಧ್ಯಾಹ್ನ 1ಕ್ಕೆ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಭೇಟಿ ವೇಳೆ ಚಂದ್ರಶೇಖರ್‌ ಅವರು ಚೆಕ್‌ಪೋಸ್ಟ್‌ನಲ್ಲಿ ಇರಲಿಲ್ಲ. ಅವರಿಗೆ ಕಾರಣ ಕೇಳಿ ನೋಟಿಸ್‌ ಜಾರಿಮಾಡಲಾಗಿತ್ತು. ಅನಾರೋಗ್ಯ ಕಾರಣ ನೀಡಿದ್ದ ಅವರು, ಚುನಾವಣಾಧಿಕಾರಿಗಳ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಅಮಾನತು ಅವಧಿಯಲ್ಲಿ ಅವರು, ಸಕ್ಷ ಮ ಅಧಿಕಾರಿಗಳ ಪರವಾನಗಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ