ಆ್ಯಪ್ನಗರ

ಹುಚ್ಚು ನಾಯಿ ಕಚ್ಚಿ ನಾಲ್ವರಿಗೆ ಗಾಯ

ತಾಲೂಕಿನ ಊಳೂರು ಮತ್ತು ತಾಳೂರು ಗ್ರಾಮಗಳಲ್ಲಿ ಗುರುವಾರ ರಾತ್ರಿ, ಹುಚ್ಚು ನಾಯಿಯೊಂದು ಕಚ್ಚಿ ಬಾಲಕಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.

Vijaya Karnataka 3 Mar 2018, 8:23 am
ಸಿರುಗುಪ್ಪ (ಬಳ್ಳಾರಿ): ತಾಲೂಕಿನ ಊಳೂರು ಮತ್ತು ತಾಳೂರು ಗ್ರಾಮಗಳಲ್ಲಿ ಗುರುವಾರ ರಾತ್ರಿ, ಹುಚ್ಚು ನಾಯಿಯೊಂದು ಕಚ್ಚಿ ಬಾಲಕಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
Vijaya Karnataka Web four people were injured in a mad dog bite
ಹುಚ್ಚು ನಾಯಿ ಕಚ್ಚಿ ನಾಲ್ವರಿಗೆ ಗಾಯ


ಮೊದಲು ತಾಳೂರು ಗ್ರಾಮದ ಗೋವಿಂದ ಮತ್ತು ಅಂಜಲಿ ಅವರಿಗೆ ಕಚ್ಚಿ ಗಾಯಗೊಳಿಸಿದ ಹುಚ್ಚು ನಾಯಿ, ನಂತರ ಊಳೂರು ಗ್ರಾಮದ ಮಂಗಮ್ಮ, ಐದು ವರ್ಷದ ಬಾಲಕಿ ಕವಿತಾ ಅವರ ಮೇಲೆ ದಾಳಿಮಾಡಿದೆ. ಕಿವಿಯನ್ನು ಬಲವಾಗಿ ಕಚ್ಚಿದ್ದರಿಂದ ತೀವ್ರ ಗಾಯಗೊಂಡ ಮಂಗಮ್ಮ ಅವರನ್ನು 108 ಆಂಬ್ಯುಲೆನ್ಸ್‌ನಲ್ಲಿ ಬಳ್ಳಾರಿಯ ವಿಮ್ಸ್ ಗೆ ದಾಖಲಿಸಲಾಗಿದೆ. ಉಳಿದ ಗಾಯಗೊಂಡವರಿಗೆ ಕರೂರು ಮತ್ತು ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ