ಆ್ಯಪ್ನಗರ

ದೇಗುಲ ಮಾರ್ಗದಲ್ಲಿ ಕುರಿ ಬಲಿ

ಹಂಪಿಯ ಯಂತ್ರೋದ್ಧಾರಕ ಆಂಜನೇಯ ದೇಗುಲಕ್ಕೆ ತೆರಳುವ ಕಂಪಭೂಪ ಮಾರ್ಗದಲ್ಲಿ ಆಡಿನ ಮರಿವೊಂದನ್ನು ಬಲಿ ನೀಡಲಾಗಿದೆ.

ವಿಕ ಸುದ್ದಿಲೋಕ 8 Apr 2017, 4:58 pm
ಹೊಸಪೇಟೆ: ಹಂಪಿಯ ಯಂತ್ರೋದ್ಧಾರಕ ಆಂಜನೇಯ ದೇಗುಲಕ್ಕೆ ತೆರಳುವ ಕಂಪಭೂಪ ಮಾರ್ಗದಲ್ಲಿ ಆಡಿನ ಮರಿವೊಂದನ್ನು ಬಲಿ ನೀಡಲಾಗಿದೆ.
Vijaya Karnataka Web goat sacrifice in temple
ದೇಗುಲ ಮಾರ್ಗದಲ್ಲಿ ಕುರಿ ಬಲಿ


ಯಂತ್ರೋದ್ಧಾರಕ ಆಂಜನೇಯ ದೇಗುಲಕ್ಕೆ ಭಾರಿ ಭಕ್ತರು ಆಗಮಿಸಿದ್ದು, ರಸ್ತೆ ಮಾರ್ಗದಲ್ಲಿ ಬಲಿ ನೀಡಿರುವುದನ್ನು ಭಕ್ತರು ಕೂಡ ಖಂಡಿಸಿದ್ದಾರೆ.

ಹಂಪಿಯು ಯುನೆಸ್ವಿಕೊ ಪ್ರಕಟಿಸಿರುವ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು, ನಾನಾ ದೇಶಗಳ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ