ಆ್ಯಪ್ನಗರ

ಹಂಪಿಯಲ್ಲಿ ಚಿರತೆ ದಾಳಿಗೆ ಕುದುರೆ ಬಲಿ

ಹಂಪಿಯಲ್ಲಿ ಸೋಮವಾರ ರಾತ್ರಿ, ಚಿರತೆ ದಾಳಿಗೆ ಕುದುರೆ ಬಲಿಯಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಭೀತಿ ಆವರಿಸಿದೆ.

Vijaya Karnataka 27 Sep 2017, 6:16 am
ಹೊಸಪೇಟೆ: ಹಂಪಿಯಲ್ಲಿ ಸೋಮವಾರ ರಾತ್ರಿ, ಚಿರತೆ ದಾಳಿಗೆ ಕುದುರೆ ಬಲಿಯಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಭೀತಿ ಆವರಿಸಿದೆ.
Vijaya Karnataka Web hunt for leopard attack in hampi
ಹಂಪಿಯಲ್ಲಿ ಚಿರತೆ ದಾಳಿಗೆ ಕುದುರೆ ಬಲಿ


ಈ ಹಿಂದೆಯೂ ಹಂಪಿ ಪ್ರದೇಶದಲ್ಲಿ ಇಂಥದೇ ಘಟನೆ ನಡೆದಿತ್ತು. ಮೃತ ಕುದುರೆ, ಕುರಿಗಾಹಿಗಳಿಗೆ ಸೇರಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದಾರೆ. ಚಿರತೆಗಳ ಪಥ ಬದಲಿಸಲು ಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ