ಆ್ಯಪ್ನಗರ

ಹೊಸಪೇಟೆ: ಹಾಡಹಗಲೇ ವಕೀಲ ಕೊಲೆ, ಸಿಸಿಟಿವಿ ದೃಶ್ಯದ ವಿಡಿಯೋ ವೈರಲ್‌

​ಡಾ.ತಾರಿಹಳ್ಳಿ ವೆಂಕಟೇಶ್(48) ಎಂದಿನಂತೆ ವಕೀಲ ವೃತ್ತಿಗಾಗಿ ನ್ಯಾಯಾಲಯಕ್ಕೆ ಬಂದಿದ್ದು ಸಹೋದ್ಯೋಗಿಗಳ ಜತೆ ಮಾತನಾಡುತ್ತಾ ಚೇರ್ ನಲ್ಲಿ ಕುಳಿತಿದ್ದ ವೇಳೆ ತಾರಿಹಳ್ಳಿ ಮನೋಜ್ (22) ಹಿಂದಿನಿಂದ ಬಂದು ಮಚ್ಚಿನಿಂದ ದಾಳಿ ಮಾಡಿದ್ದಾನೆ.

Vijaya Karnataka Web 1 Mar 2021, 6:33 pm
ಹೊಸಪೇಟೆ: ನಗರದ ನ್ಯಾಯಲಯದ ಆವರಣದಲ್ಲಿ ಶನಿವಾರ ವಕೀಲರೊಬ್ಬರಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Vijaya Karnataka Web ಸಿಸಿಟಿವಿ
ಸಿಸಿಟಿವಿ


ಡಾ.ತಾರಿಹಳ್ಳಿ ವೆಂಕಟೇಶ್ (48) ಎಂದಿನಂತೆ ವಕೀಲ ವೃತ್ತಿಗಾಗಿ ನ್ಯಾಯಾಲಯಕ್ಕೆ ಬಂದಿದ್ದು ಸಹೋದ್ಯೋಗಿಗಳ ಜತೆ ಮಾತನಾಡುತ್ತಾ ಚೇರ್ ನಲ್ಲಿ ಕುಳಿತಿದ್ದ ವೇಳೆ ತಾರಿಹಳ್ಳಿ ಮನೋಜ್ (22) ಹಿಂದಿನಿಂದ ಬಂದು ಮಚ್ಚಿನಿಂದ ದಾಳಿ ಮಾಡಿದ್ದಾನೆ.

ಮಚ್ಚಿನಿಂದ ಮನಸೋ ಇಚ್ಚಿಯಂತೆ ಕೊಚ್ಚಿದ್ದಾನೆ. ಈ ದೃಶ್ಯ ಕೋರ್ಟ್‌ ಆವರಣದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈಗಾಗಲೇ ಹೊಸಪೇಟೆ ನಗರದ ಪೊಲೀಸರು ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ