ಆ್ಯಪ್ನಗರ

ನಿವೃತ್ತ ನೌಕರನ ಕೊಲೆ: ಪ್ರಕರಣ ದಾಖಲು

ಸ್ಥಳೀಯ ಗಾಂಧಿನಗರದ ಡಬಲ್‌ ವಾಟರ್‌ ಟ್ಯಾಂಕ್‌ ಬಳಿ ಅನುಮಾನಾಸ್ಪದ ರೀತಿಯಲ್ಲಿ ಶನಿವಾರ ನಿವೃತ್ತ ನೌಕರರೊಬ್ಬರನ್ನು ಕೊಲೆ ಮಾಡಿದ ಘಟನೆ ನಡೆದಿದೆ.

Vijaya Karnataka 30 Apr 2018, 3:57 pm
ಬಳ್ಳಾರಿ : ಸ್ಥಳೀಯ ಗಾಂಧಿನಗರದ ಡಬಲ್‌ ವಾಟರ್‌ ಟ್ಯಾಂಕ್‌ ಬಳಿ ಅನುಮಾನಾಸ್ಪದ ರೀತಿಯಲ್ಲಿ ಶನಿವಾರ ನಿವೃತ್ತ ನೌಕರರೊಬ್ಬರನ್ನು ಕೊಲೆ ಮಾಡಿದ ಘಟನೆ ನಡೆದಿದೆ.
Vijaya Karnataka Web murder of retired employee case registered
ನಿವೃತ್ತ ನೌಕರನ ಕೊಲೆ: ಪ್ರಕರಣ ದಾಖಲು


ತಾಲೂಕಿನ ಶಿವಪುರ ಗ್ರಾಮದ ರಾಮದಾಸ (62) ಕೊಲೆಯಾದವರು. ನಿವೃತ್ತಿಯ ನಂತರ ಬಂದ ಹಣವನ್ನು ಡ್ರಾ ಮಾಡಿಕೊಂಡು ಸ್ವಗ್ರಾಮಕ್ಕೆ ತೆರಳುತ್ತಿರುವಾಗಲೇ ಕೊಲೆಯಾಗಿದ್ದರಿಂದ ಶಂಕೆಗೆ ಆಸ್ಪದ ನೀಡಿದೆ. ಗಾಂಧಿನಗರ ಠಾಣೆ ಸಿಪಿಐ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ