ಆ್ಯಪ್ನಗರ

ಹಗರಿಬೊಮ್ಮನಹಳ್ಳಿಗೆ ನಾಗಾಸಾಧುಗಳು ಭೇಟಿ

ಕಾಶಿಯಿಂದ ಹಂಪಿಗೆ ಹೊರಟಿದ್ದ ಮೂವರು ನಾಗಸಾಧುಗಳು ಮಾರ್ಗಮಧ್ಯೆ ಬುಧವಾರ, ಇಲ್ಲಿನ ಕೆಲವು ಭಕ್ತರ ಮನೆಗಳಿಗೆ ತೆರಳಿ ಆಶೀರ್ವಚನ ನೀಡಿದರು.

ವಿಕ ಸುದ್ದಿಲೋಕ 4 Aug 2016, 7:39 am
ಹಗರಿಬೊಮ್ಮನಹಳ್ಳಿ (ಬಳ್ಳಾರಿ); ಕಾಶಿಯಿಂದ ಹಂಪಿಗೆ ಹೊರಟಿದ್ದ ಮೂವರು ನಾಗಸಾಧುಗಳು ಮಾರ್ಗಮಧ್ಯೆ ಬುಧವಾರ, ಇಲ್ಲಿನ ಕೆಲವು ಭಕ್ತರ ಮನೆಗಳಿಗೆ ತೆರಳಿ ಆಶೀರ್ವಚನ ನೀಡಿದರು.
Vijaya Karnataka Web nagasadhugalu visit to hagaribommanahallige
ಹಗರಿಬೊಮ್ಮನಹಳ್ಳಿಗೆ ನಾಗಾಸಾಧುಗಳು ಭೇಟಿ


ನಾಗಸಾಧುಗಳು ಹಾಗೂ ಅವರ ಸಹಚರರು ಹಂಪಿಯಿಂದ ತಿರುಪತಿಗೆ ತೆರಳಲಿದ್ದಾರೆ. ಹಾಲಸ್ವಾಮಿಮಠದ ಮಾರ್ಗದಲ್ಲಿ ವಾಹನ ನಿಲ್ಲಿಸಿದ ನಾಗಲಿಂಗ ಮಹರಾಜ್ ನಾಗಸಾಧುಗೆ ಹಲವು ಭಕ್ತರು ನಮಸ್ಕರಿಸಿದರು. ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಕೊಟ್ರೇಶ್ ಶೆಟ್ಟರ್ ಮನೆಗೆ ದೇವಗಿರಿ ಮಹರಾಜ್ ನಾಗಾಸಾಧು ಭೇಟಿನೀಡಿದರು. ಇದೇ ಸಂದರ್ಭದಲ್ಲಿ ಹರಿದ್ವಾರದ ಶಂಕರಾಶ್ರಮದ ಗುರು ನಿತೇಶ್ ಮಹರಾಜ್, ಗ್ರಾ.ಪಂ.ಸದಸ್ಯರಾದ ವಸಂತ ರೆಡ್ಡಿ, ಖಾನಾವಳಿ ಬಸವರಾಜಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ