ಆ್ಯಪ್ನಗರ

ಟಿಬಿ ಮಂಡಳಿ ಚೇರ್ಮನ್‌ ಆಗಿ ರಂಗಾರೆಡ್ಡಿ ನೇಮಕ

ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಯಾಗಿರುವ ಡಿ.ರಂಗಾರೆಡ್ಡಿ ಅವರನ್ನು ಮಂಡಳಿಯ ಚೇರ್ಮನ್‌ರನ್ನಾಗಿ ನೇಮಿಸಿ ಭಾರತ ಸರಕಾರದ ಜಲ ಸಚಿವಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ.

Vijaya Karnataka 16 Oct 2017, 5:56 pm

ಹೊಸಪೇಟೆ:ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಯಾಗಿರುವ ಡಿ.ರಂಗಾರೆಡ್ಡಿ ಅವರನ್ನು ಮಂಡಳಿಯ ಚೇರ್ಮನ್‌ರನ್ನಾಗಿ ನೇಮಿಸಿ ಭಾರತ ಸರಕಾರದ ಜಲ ಸಚಿವಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ.

ತುಂಗಭದ್ರಾ ಮಂಡಳಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ನಡುವೆ ತುಂಗಭದ್ರಾ ಜಲಾಶಯದಿಂದ ನಿಯಮಾನುಸಾರ ನೀರಿನ ಹಂಚಿಕೆ ಮಾಡುತ್ತದೆ. ಮಂಡಳಿಯ ಕಾರ್ಯದರ್ಶಿಯಾಗಿ ಸೇವಾನುಭವ ಹೊಂದಿರುವ ಡಿ. ರಂಗಾರೆಡ್ಡಿ ಅವರು ಅ.23ರಂದು ಮಂಡಳಿಯ ಅಧ್ಯಕ್ಷ ರಾಗಿ ಹೈದರಾಬಾದ್‌ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ