ಹಗರಿಬೊಮ್ಮನಹಳ್ಳಿ : ಪಟ್ಟಣದ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಪಿಎಸ್ಐ ಸಿ.ಎಂ.ವೀರಯ್ಯ ಅವರ ಪುತ್ರ ಸಿ.ಎಂ.ವಿಕ್ರಮ್ಗೆ ಗುವಾಹಟಿಯ ಐಐಟಿ ಸಂಸ್ಥೆಯಿಂದ ಪಿಎಚ್ಡಿ ಪದವಿ ದೊರೆತಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಗೆ ರಾಜ್ಯದ ಸರಕಾರದಿಂದ 2 ಲಕ್ಷ ರೂ.ಸ್ಕಾಲರ್ಶಿಪ್ ಲಭಿಸಿದೆ. ಸ್ಯಾಮ್ಸಂಗ್ ಇನ್ನೊವೇಶನ್ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ 1.20ಲಕ್ಷ ರೂ.ಬಹುಮಾನ ನೀಡಲಾಗಿದೆ. ಮೈಸೂರು ಎಸ್ಜೆಸಿಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಟೆಕ್ನಲ್ಲಿ ಮೊದಲ ರಾರಯಂಕ್ ಪಡೆದ ಹಿನ್ನೆಲೆಯಲ್ಲಿ ಚಿನ್ನದ ಪದಕ ನೀಡಿ ಇತ್ತೀಚೆಗೆ ಗೌರವಿಸಲಾಗಿದೆ.
ಸಿ.ಎಂ.ವಿಕ್ರಮ್ಗೆ 2ಲಕ್ಷ ರೂ. ಸ್ಕಾಲರ್ಶಿಪ್
ಪಟ್ಟಣದ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಪಿಎಸ್ಐ ಸಿ.ಎಂ.ವೀರಯ್ಯ ಅವರ ಪುತ್ರ ಸಿ.ಎಂ.ವಿಕ್ರಮ್ಗೆ ಗುವಾಹಟಿಯ ಐಐಟಿ ಸಂಸ್ಥೆಯಿಂದ ಪಿಎಚ್ಡಿ ಪದವಿ ದೊರೆತಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಗೆ ರಾಜ್ಯದ ಸರಕಾರದಿಂದ 2 ಲಕ್ಷ ರೂ.ಸ್ಕಾಲರ್ಶಿಪ್ ಲಭಿಸಿದೆ.
Vijaya Karnataka 22 Aug 2018, 5:00 am