ಆ್ಯಪ್ನಗರ

ಸಿ.ಎಂ.ವಿಕ್ರಮ್‌ಗೆ 2ಲಕ್ಷ ರೂ. ಸ್ಕಾಲರ್‌ಶಿಪ್‌

ಪಟ್ಟಣದ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಪಿಎಸ್‌ಐ ಸಿ.ಎಂ.ವೀರಯ್ಯ ಅವರ ಪುತ್ರ ಸಿ.ಎಂ.ವಿಕ್ರಮ್‌ಗೆ ಗುವಾಹಟಿಯ ಐಐಟಿ ಸಂಸ್ಥೆಯಿಂದ ಪಿಎಚ್‌ಡಿ ಪದವಿ ದೊರೆತಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಗೆ ರಾಜ್ಯದ ಸರಕಾರದಿಂದ 2 ಲಕ್ಷ ರೂ.ಸ್ಕಾಲರ್‌ಶಿಪ್‌ ಲಭಿಸಿದೆ.

Vijaya Karnataka 22 Aug 2018, 5:00 am
ಹಗರಿಬೊಮ್ಮನಹಳ್ಳಿ : ಪಟ್ಟಣದ ರಾಜ್ಯ ಗುಪ್ತಚರ ಇಲಾಖೆ ನಿವೃತ್ತ ಪಿಎಸ್‌ಐ ಸಿ.ಎಂ.ವೀರಯ್ಯ ಅವರ ಪುತ್ರ ಸಿ.ಎಂ.ವಿಕ್ರಮ್‌ಗೆ ಗುವಾಹಟಿಯ ಐಐಟಿ ಸಂಸ್ಥೆಯಿಂದ ಪಿಎಚ್‌ಡಿ ಪದವಿ ದೊರೆತಿದ್ದು, ಈ ಪ್ರತಿಭಾವಂತ ವಿದ್ಯಾರ್ಥಿಗೆ ರಾಜ್ಯದ ಸರಕಾರದಿಂದ 2 ಲಕ್ಷ ರೂ.ಸ್ಕಾಲರ್‌ಶಿಪ್‌ ಲಭಿಸಿದೆ. ಸ್ಯಾಮ್‌ಸಂಗ್‌ ಇನ್ನೊವೇಶನ್‌ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ 1.20ಲಕ್ಷ ರೂ.ಬಹುಮಾನ ನೀಡಲಾಗಿದೆ. ಮೈಸೂರು ಎಸ್‌ಜೆಸಿಇ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಟೆಕ್‌ನಲ್ಲಿ ಮೊದಲ ರಾರ‍ಯಂಕ್‌ ಪಡೆದ ಹಿನ್ನೆಲೆಯಲ್ಲಿ ಚಿನ್ನದ ಪದಕ ನೀಡಿ ಇತ್ತೀಚೆಗೆ ಗೌರವಿಸಲಾಗಿದೆ.
Vijaya Karnataka Web BLR-BLY21HBH VIKRAM



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ