ಆ್ಯಪ್ನಗರ

ಅರಣ್ಯ ಸಚಿವ ಜಾರಕಿಹೊಳಿ ಭೇಟಿ

ನಗರಕ್ಕೆ ಗುರುವಾರ ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಅರಣ್ಯ ಸಚಿವ ಸತೀಶ್‌ ಜಾರಕಿಹೊಳೆ ಆಗಮಿಸಿದರು. ಪಕ್ಷ ದ ಕಾರ್ಯಕರ್ತರು ಅವರಿಗೆ ಹೂಗುಚ್ಛ ನೀಡಿ ಬರ ಮಾಡಿಕೊಂಡರು.

Vijaya Karnataka 21 Jun 2019, 5:00 am
ಹೊಸಪೇಟೆ : ನಗರಕ್ಕೆ ಗುರುವಾರ ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಅರಣ್ಯ ಸಚಿವ ಸತೀಶ್‌ ಜಾರಕಿಹೊಳೆ ಆಗಮಿಸಿದರು. ಪಕ್ಷ ದ ಕಾರ್ಯಕರ್ತರು ಅವರಿಗೆ ಹೂಗುಚ್ಛ ನೀಡಿ ಬರ ಮಾಡಿಕೊಂಡರು. ಬಳಿಕ ಸಚಿವರು ಖಾಸಗಿ ವಿವಾಹ ಮಹೋತ್ಸದಲ್ಲಿ ಭಾಗಿಯಾದರು. ನಂತರ ತುಂಗಭದ್ರಾ ಜಲಾಶಯ ವೈಕುಂಠ ಅಮರಾವತಿಯಲ್ಲಿ ವ್ಯಾಸ್ತವ್ಯ ಹೂಡಿದರು.
Vijaya Karnataka Web satish jarakiholi minister of forests meet
ಅರಣ್ಯ ಸಚಿವ ಜಾರಕಿಹೊಳಿ ಭೇಟಿ


ಜೂ.21 ರಂದು ಮಧ್ಯಾಹ್ನ 3.30ಕ್ಕೆ ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ನ ಸಿಂಹ ಮತ್ತು ಹುಲಿ ಸಪಾರಿಯನ್ನು ಸಚಿವ ಸತೀಶ್‌ ಜಾರಕಿಹೊಳೆ ಅವರು ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಸಚಿವರಾದ ಪಿ.ಟಿ.ಪರಮೇಶ್ವರ ನಾಯಕ್‌, ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಮ್‌, ಶಾಸಕ ಆನಂದ ಸಿಂಗ್‌ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ