ಆ್ಯಪ್ನಗರ

ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿ ಎಣಿಕೆ

ತಾಲೂಕಿನ ಹಂಪಿಯ ವಿದ್ಯಾರಣ್ಯ ಮಠದಲ್ಲಿ ಗುರುವಾರ ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 20.35 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ.

Vijaya Karnataka 11 Aug 2018, 5:00 am
ಹೊಸಪೇಟೆ : ತಾಲೂಕಿನ ಹಂಪಿಯ ವಿದ್ಯಾರಣ್ಯ ಮಠದಲ್ಲಿ ಗುರುವಾರ ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 20.35 ಲಕ್ಷ ರೂ.ಕಾಣಿಕೆ ಸಂಗ್ರಹವಾಗಿದೆ.
Vijaya Karnataka Web BLR-BLR10HPT-03


ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ-2, ಮದ್ಯರಂಗ ಮಂಟಪ-2, ರಾಯರಗೋಪರ, ಪಂಪಾಬಿಕೆ ದೇವಸ್ಥಾನ, ಭುವನೇಶ್ವರಿ ದೇವಸ್ಥಾನ ಹಾಗೂ ನವಗ್ರಹದಲ್ಲಿ ತಲಾ ಒಂದು ಹುಂಡಿಯನ್ನು 2018 ಮಾರ್ಚ್‌ 27 ರಂದು ಅಳವಡಿಸಲಾಗಿತ್ತು ಎಂದು ದೇವಸ್ಥಾನದ ಇಒ ಪ್ರಕಾಶ್‌ ರಾವ್‌ ತಿಳಿಸಿದರು. ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿ ಮಹೇಶ್‌, ಹಂಪಿ ಪೊಲೀಸ್‌ ಠಾಣೆಯ ಎಎಸ್ಸೈ ರಾಜಮ್ಮ, ಕೆನರಾ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ವಿಜಯ ನಾರಾಯಣ ಇನ್ನಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ