ಆ್ಯಪ್ನಗರ

ಮನೆ ಮನೆಗೆ ಭೇಟಿ, ನಿಗಮ ಮಾಹಿತಿ

ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ನಾಮ ನಿರ್ದೇಶನ ಸದಸ್ಯ ಕಂಪ್ಲಿ ಎಂ.ಮಂಜುನಾಥ ಇಲ್ಲಿನ ವಿಶ್ವ ಕರ್ಮ ಸಮುದಾಯದವರ ಮನೆ, ಮನೆಗೆ ತೆರಳಿ ಅಭಿವೃದ್ಧಿ ನಿಗಮದ ನಾನಾ ಯೋಜನೆಗಳ ಕುರಿತು ಗುರುವಾರ ಮಾಹಿತಿ ನೀಡಿದರು.

Vijaya Karnataka 14 Jul 2018, 5:00 am
ಕಂಪ್ಲಿ : ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ನಾಮ ನಿರ್ದೇಶನ ಸದಸ್ಯ ಕಂಪ್ಲಿ ಎಂ.ಮಂಜುನಾಥ ಇಲ್ಲಿನ ವಿಶ್ವ ಕರ್ಮ ಸಮುದಾಯದವರ ಮನೆ, ಮನೆಗೆ ತೆರಳಿ ಅಭಿವೃದ್ಧಿ ನಿಗಮದ ನಾನಾ ಯೋಜನೆಗಳ ಕುರಿತು ಗುರುವಾರ ಮಾಹಿತಿ ನೀಡಿದರು.
Vijaya Karnataka Web BLR-12KMP4


ಇಲ್ಲಿನ ವಿಶ್ವಕರ್ಮ ಸೇರಿದಂತೆ ಉಪ ಜಾತಿಗಳ ಸಮುದಾಯದವರ ಮನೆ, ಅಂಗಡಿಗಳಿಗೆ ಹೋಗಿ ಅಭಿವೃದ್ಧಿ ನಿಗಮದ ಸಾಂಪ್ರದಾಯಿಕ ಪಂಚ ಕಸುಬುಗಳ ಪಕ್ಷಿ ನೋಟದ ಕರ ಪತ್ರ, ನಾನಾ ಯೋಜನೆಗಳ ವಿವರ ಪತ್ರಿಕೆ ವಿತರಿಸಿ, ತಿಳಿಸಿದರು. ಆಸಕ್ತರು, ಜು.16 ಅರ್ಜಿ ಪಡೆಯಬಹುದು. ಜು.25ರೊಳಗೆ ಭರ್ತಿ ಮಾಡಿ ಅರ್ಜಿಗಳನ್ನು ಆಯಾ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿಗೆ ಇಲ್ಲವೇ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ