ಆ್ಯಪ್ನಗರ

ಶೋಷಿತರಿಗೆ ಮತದಾರರ ಬೆಂಬಲ

ಅಸ್ಪೃಶ್ಯ ಸಮಾಜಕ್ಕೆ ಆದ್ಯತೆ ನೀಡುವ ಮೂಲಕ ಮತದಾರರು ಶೋಷಿತ ಸಮುದಾಯದ ಕೈಹಿಡಿಯಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ತಿಳಿಸಿದರು.

Vijaya Karnataka 7 May 2018, 5:00 am
ಹಗರಿಬೊಮ್ಮನಹಳ್ಳಿ : ಅಸ್ಪೃಶ್ಯ ಸಮಾಜಕ್ಕೆ ಆದ್ಯತೆ ನೀಡುವ ಮೂಲಕ ಮತದಾರರು ಶೋಷಿತ ಸಮುದಾಯದ ಕೈಹಿಡಿಯಲಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ತಿಳಿಸಿದರು.
Vijaya Karnataka Web BLR-BLY6HBH4


ಪಟ್ಟಣದಲ್ಲಿ ಭಾನುವಾರ ನಡೆದ ಬೈಕ್‌ರಾರ‍ಯಲಿ ನಂತರ ಮಾತನಾಡಿದರು. ಕಳೆದ 10ವರ್ಷಗಳಿಂದಲೂ ನೈಜ ದಲಿತರಿಗೆ ನಾನಾ ಯೋಜನೆಗಳಲ್ಲಿ ಅನ್ಯಾಯವಾಗಿದೆ. ಈ ಬಾರಿ ಮತದಾರರು ಸಮುದಾಯಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂದರು.

ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಪಕ್ಷಾಂತರಿಗಳಿಗೆ ತಕ್ಕ ಪಾಠಕಲಿಸಬೇಕು ಎಂದು ಮಾಜಿ ಶಾಸಕ ಭೀಮನಾಯ್ಕ ವಿರುದ್ಧ ಸಿಡಿಮಿಡಿಗೊಂಡರು. ಮುಖಂಡರಾದ ಜೆ.ಯೋಗಾನಂದ, ಎಲಿಗಾರ ರವಿ, ಸಂಪತ್‌ಕುಮಾರ ನಾಯ್ಕ, ದುರುಗಪ್ಪ, ಮರಿಯಪ್ಪ, ಚಾರೆಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ