ಆ್ಯಪ್ನಗರ

ಬೆಂಗಳೂರಿನಲ್ಲಿ ಇಂದು ರೈತ ಹೋರಾಟದ ರಾಷ್ಟ್ರೀಯ ನಾಯಕರೊಡನೆ ಮುಕ್ತ ಸಂವಾದ

ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ವಿಚಾರ ಮಂಡನೆ ಮಾಡಲಿದ್ದು, ಗುರುಪ್ರಸಾದ್‌ ಕೆರೆಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಯದುವೀರ್ ಸಿಂಗ್, ಜಗಮೋಹನ್ ಸಿಂಗ್, ಕೆ.ವಿ.ಬಿಜೂ, ಜಯಕರನ್, ಕಣ್ಣಯ್ಯ ಸುಬ್ರಹ್ಮಣ್ಯನ್, ಭಾನುಜ, ಪ್ರಕಾಶ್‌ ಕಮ್ಮರಡಿ, ವಿ.ಗಾಯತ್ರಿ, ಎಸ್‌.ಆರ್‌.ಹಿರೇಮಠ್, ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಮೈಕಲ್ ಫರ್ನಾಂಡೀಸ್, ಮಾವಳ್ಳಿ ಶಂಕರ್, ಲಲಿತಾ ನಾಯಕ್, ಕೆ.ವಿ.ಭಟ್, ಕುಮಾರ್ ಸಮತಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Vijaya Karnataka Web 16 Jan 2021, 7:05 am
ಬೆಂಗಳೂರು: ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಇಂದು(ಶನಿವಾರ) ರೈತ ಹೋರಾಟದ ರಾಷ್ಟ್ರೀಯ ನಾಯಕರೊಡನೆ ಮುಕ್ತ ಸಂವಾದ ನಡೆಯಲಿದೆ. ಸದ್ಯ ದಿಲ್ಲಿಯ ಗಡಿ ಭಾಗಗಗಳಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ವಿಚಾರ ಮಂಡನೆ ಹಾಗೂ ಮುಕ್ತ ಸಂವಾದ ನಡೆಯಲಿದೆ.
Vijaya Karnataka Web Framers protest event



ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ವಿಚಾರ ಮಂಡನೆ ಮಾಡಲಿದ್ದು, ಗುರುಪ್ರಸಾದ್‌ ಕೆರೆಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ಯದುವೀರ್ ಸಿಂಗ್, ಜಗಮೋಹನ್ ಸಿಂಗ್, ಕೆ.ವಿ.ಬಿಜೂ, ಜಯಕರನ್, ಕಣ್ಣಯ್ಯ ಸುಬ್ರಹ್ಮಣ್ಯನ್, ಭಾನುಜ, ಪ್ರಕಾಶ್‌ ಕಮ್ಮರಡಿ, ವಿ.ಗಾಯತ್ರಿ, ಎಸ್‌.ಆರ್‌.ಹಿರೇಮಠ್, ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್, ಮೈಕಲ್ ಫರ್ನಾಂಡೀಸ್, ಮಾವಳ್ಳಿ ಶಂಕರ್, ಲಲಿತಾ ನಾಯಕ್, ಕೆ.ವಿ.ಭಟ್, ಕುಮಾರ್ ಸಮತಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಇನ್ನು ಈ ಸಂವಾದ ಕಾರ್ಯಕ್ರಮವನ್ನು ರೈತ, ದಲಿತ, ಕಾರ್ಮಿಕ ಜನಪರ ಸಂಘಟನೆಗಳ ಐಕ್ಯಹೋರಾಟ ಆಯೋಜಿಸಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಈ ಸಂವಾದ ಏರ್ಪಡಲಿದೆ. ಕೃಷಿ ಕಾನೂನು, ರೈತರ ಹೋರಾಟ ಬಗ್ಗೆ ಸಂವಾದ ನಡೆಯಲಿದೆ.

ಏರ್‌ಶೋಗೆ ಬೆಂಗಳೂರು ಸಜ್ಜು: ಸಿದ್ಧತೆ ಸಮಾಧಾನ ತಂದಿದೆ ಎಂದ ರಾಜ್‌ನಾಥ್ ಸಿಂಗ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ