ಆ್ಯಪ್ನಗರ

ದೇವರ ಪ್ರಸಾದ ಹೆಸರಿನಲ್ಲಿ ಬಸ್‌ ಚಾಲಕರಿಗೆ ಕವರ್‌ ಕೊಟ್ಟು ಬ್ರೌನ್‌ ಶುಗರ್‌ ಮಾರುತ್ತಿದ್ದವ ಅಂದರ್‌

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಹೊರಬೀಳುತ್ತಿದ್ದಂತೆ ಪೊಲೀಸರು ಜಾಲ ಕಾರ್ಯಾಚರಣೆ ಬಿಗಿಗೊಳಿಸಿದ್ದಾರೆ. ಈಗ ಬಹುತೇಕರ ತಂತ್ರಗಳನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ಹಲವರು ಈಗ ಅಂದರ್‌ ಆಗಿದ್ದಾರೆ.

Vijaya Karnataka Web 17 Sep 2020, 2:28 pm
ಬೆಂಗಳೂರು: ದೇವರ ಪ್ರಸಾದ ಹೆಸರಿನಲ್ಲಿ ಬಸ್ ಚಾಲಕರಿಗೆ ಕವರ್ ಮತ್ತು ಹಣ ಕೊಟ್ಟು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡಬೇಕು ಎಂದು ಬ್ರೌನ್ ಶುಗರ್ ಮಾರಾ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಹೆಲ್ಮೆಟ್‌ನಲ್ಲಿ ಮಾದಕ ವಸ್ತು
ಹೆಲ್ಮೆಟ್‌ನಲ್ಲಿ ಮಾದಕ ವಸ್ತು


ಪೊಲೀಸರು ಸೇರಿದಂತೆ ಯಾರಿಗೂ ಅನುಮಾನ ಬರಬಾರದೆಂದು ಹೆಲ್ಮೆಟ್‌ನ ಸ್ಪಂಜಿನೊಳಗೆ ಮಾದಕವಸ್ತು ಬಚ್ಚಿಡಲಾಗಿತ್ತು.

ಸಿಟಿ ಮಾರುಕಟ್ಟೆ ಠಾಣೆ ಪೊಲೀಸರು ಆರೋಪಿ ವಿಕ್ರಮ್ ಖಿಲೇರಿ (25) ಎಂಬುವನನ್ನು ಬಂಧಿಸಿದ್ದಾರೆ.

90 ಗ್ರಾಂ ಬ್ರೌನ್ ಶುಗರ್, ₹6000 ನಗದು, 2 ಮೊಬೈಲ್ ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಹೊರಬೀಳುತ್ತಿದ್ದಂತೆ ಪೊಲೀಸರು ಜಾಲ ಕಾರ್ಯಾಚರಣೆ ಬಿಗಿಗೊಳಿಸಿದ್ದಾರೆ.

ಈಗ ಬಹುತೇಕರ ತಂತ್ರಗಳನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ