ಬೆಂಗಳೂರು: ರಂಜಾನ್ ಸಮಯದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂಬ ಸಿ.ಎಂ.ಇಬ್ರಾಹಿಂ ಮನವಿಗೆ ಪ್ರತಿಕ್ರಿಯಿಸಿದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ದರೆ ಈ ರೀತಿ ಅವರು ಪತ್ರ ಬರೆಯುತ್ತಿರಲಿಲ್ಲಎಂದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿಜಾಮುದ್ದೀನ್ ಹಾವಳಿಗೆ ದೇಶ ಎರಡು ತಿಂಗಳು ತತ್ತರಿಸಿದೆ. ಮತ್ತೆ ಅವಕಾಶ ಕೊಟ್ಟು ಅಪಾಯ ಮೈ ಮೆಲೆಳೆದುಕೊಳ್ಳಬೇಕೆ? ನೀವು ನಿಮ್ಮ ಪತ್ರವನ್ನು ವಾಪಸ್ ಪಡೆದರೆ ಉತ್ತಮ. ಆಗ ನಿಮ್ಮ ಬಗ್ಗೆ ನಿಮ್ಮಸಮುದಾಯಕ್ಕೆ ಒಳ್ಳೆಯ ಭಾವನೆ ಬರಬಹುದು. ಇಲ್ಲವೇ ನಿಮ್ಮಸಮುದಾಯದವರೇ ನಿಮಗೆ ಛೀಮಾರಿ ಹಾಕಬಹುದು ಎಂದು ಟೀಕಿಸಿದ್ದಾರೆ.
ಜಾತ್ರೆ, ಹಬ್ಬ ಹರಿದಿನ ಎಲ್ಲವೂ ಬಂದ್ ಆಗಿದೆ. ಇಬ್ರಾಹಿಂ ಅವರಿಗೆ ಸಮುದಾಯದ ಬಗ್ಗೆ ಒಳ್ಳೆಯ ಭಾವನೆಯಿಲ್ಲ. ಅದಕ್ಕೆ ಅವರು ಈ ರೀತಿ ಮನವಿ ಮಾಡಿರಬಹುದು. ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇಬ್ರಾಹಿಂ ಅವರು ಹೀಗೆ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.
ಸಾವಿರಾರು ಕೋಟಿ ವಂಚಕ ನೀರವ್ ಮೋದಿಗೆ ಕಾಂಗ್ರೆಸ್ ಪಕ್ಷವೇ ಶ್ರೀ ರಕ್ಷೆ: ಕಾನೂನು ಸಚಿವರ ವಿವಾದಾತ್ಮಕ ಹೇಳಿಕೆ
ಇಬ್ರಾಹಿಂ ಅವರಿಗೆ ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ರೆ ಈ ರೀತಿ ಪತ್ರ ಬರೆಯುತ್ತಿರಲಿಲ್ಲ. ಸಮಾಜದ ಮೇಲಿನ ಆಕ್ರೋಶದಿಂದ ಈ ರೀತಿ ಮನವಿ ಮಾಡಿರಬಹುದು ಎಂದರು.
ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಿಕೊಂಡು ತೆರೆಯುತ್ತೇವೆ ಎಂದು ವಿವಿಧ ಕ್ಲಬ್ಗಳ ಮುಖಂಡರು ಮನವಿ ಮಾಡಿದ್ದರು. ಆದ್ದರಿಂದ ಮೇ 17ರಿಂದ ಜಿಮ್, ಫಿಟ್ನೆಸ್ ಸೆಂಟರ್ ಮತ್ತು ಗಾಲ್ಫ್ ಕ್ಲಬ್ ತೆರೆಯುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಸೂಚನೆ ನೋಡಿ ನಿರ್ಧಾರ ಮಾಡೋಣ ಅಂತ ಹೇಳಿದ್ದಾರೆ ಎಂದರು.
ವಿಶೇಷ ರೈಲುಗಳಿಗೆ ಭಾರೀ ಡಿಮ್ಯಾಂಡ್ ; ಇಲ್ಲಿಯವರೆಗೂ ಬುಕ್ ಆದ ಟಿಕೆಟ್ಗಳೆಷ್ಟು? ಬಂದ ಆದಾಯ ಎಷ್ಟು ಗೊತ್ತಾ ?
ಜಾತ್ರೆ, ಹಬ್ಬ ಹರಿದಿನ ಎಲ್ಲವೂ ಬಂದ್ ಆಗಿದೆ. ಇಬ್ರಾಹಿಂ ಅವರಿಗೆ ಸಮುದಾಯದ ಬಗ್ಗೆ ಒಳ್ಳೆಯ ಭಾವನೆಯಿಲ್ಲ. ಅದಕ್ಕೆ ಅವರು ಈ ರೀತಿ ಮನವಿ ಮಾಡಿರಬಹುದು. ಎಲ್ಲರೂ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಇಬ್ರಾಹಿಂ ಅವರು ಹೀಗೆ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.
ಸಾವಿರಾರು ಕೋಟಿ ವಂಚಕ ನೀರವ್ ಮೋದಿಗೆ ಕಾಂಗ್ರೆಸ್ ಪಕ್ಷವೇ ಶ್ರೀ ರಕ್ಷೆ: ಕಾನೂನು ಸಚಿವರ ವಿವಾದಾತ್ಮಕ ಹೇಳಿಕೆ
ಇಬ್ರಾಹಿಂ ಅವರಿಗೆ ಮುಸ್ಲಿಂ ಸಮುದಾಯದ ಬಗ್ಗೆ ಕಾಳಜಿ ಇದ್ದಿದ್ರೆ ಈ ರೀತಿ ಪತ್ರ ಬರೆಯುತ್ತಿರಲಿಲ್ಲ. ಸಮಾಜದ ಮೇಲಿನ ಆಕ್ರೋಶದಿಂದ ಈ ರೀತಿ ಮನವಿ ಮಾಡಿರಬಹುದು ಎಂದರು.
ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಿಕೊಂಡು ತೆರೆಯುತ್ತೇವೆ ಎಂದು ವಿವಿಧ ಕ್ಲಬ್ಗಳ ಮುಖಂಡರು ಮನವಿ ಮಾಡಿದ್ದರು. ಆದ್ದರಿಂದ ಮೇ 17ರಿಂದ ಜಿಮ್, ಫಿಟ್ನೆಸ್ ಸೆಂಟರ್ ಮತ್ತು ಗಾಲ್ಫ್ ಕ್ಲಬ್ ತೆರೆಯುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಕೇಂದ್ರ ಸರ್ಕಾರ ಸೂಚನೆ ನೋಡಿ ನಿರ್ಧಾರ ಮಾಡೋಣ ಅಂತ ಹೇಳಿದ್ದಾರೆ ಎಂದರು.
ವಿಶೇಷ ರೈಲುಗಳಿಗೆ ಭಾರೀ ಡಿಮ್ಯಾಂಡ್ ; ಇಲ್ಲಿಯವರೆಗೂ ಬುಕ್ ಆದ ಟಿಕೆಟ್ಗಳೆಷ್ಟು? ಬಂದ ಆದಾಯ ಎಷ್ಟು ಗೊತ್ತಾ ?