ಆ್ಯಪ್ನಗರ

ಹೊಟೇಲ್‌ನೊಳಗೆ ಕುಕ್‌ ಅನುಮಾನಸ್ಪದ ಸಾವು

ಗಾಂಧಿನಗರದ ಸುಖ ಸಾಗರ್ ಹೋಟೆಲ್ ಕುಕ್‌ ಅಲ್ಲೇ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 13 Jul 2017, 5:05 pm
ಬೆಂಗಳೂರು: ಗಾಂಧಿನಗರದ ಸುಖ ಸಾಗರ್ ಹೋಟೆಲ್ ಕುಕ್‌ ಅಲ್ಲೇ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.
Vijaya Karnataka Web cooks deadbody found in hotel
ಹೊಟೇಲ್‌ನೊಳಗೆ ಕುಕ್‌ ಅನುಮಾನಸ್ಪದ ಸಾವು


ಚಂದ್ರ ಶೇಖರ್ ( 35) ಮೃತ ದುರ್ದೈವಿ. ಅವರ ತಲೆ ಮತ್ತು ಕಿವಿಯಲ್ಲಿ ರಕ್ತ ಬಂದಿದ್ದು ದೇಹಕ್ಕೆ ಯಾವುದೇ ಹಾನಿ ಆಗಿಲ್ಲ, ಯಾರೋ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಅದೇ ಹೋಟೆಲ್‌ನ ಸಿಬ್ಬಂದಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಚಂದ್ರಶೇಖರ್ ಅವರ ಅಣ್ಣ ರವಿಚಂದ್ರ ಆರೋಪಿಸಿದ್ದಾರೆ. ಮಧ್ಯರಾತ್ರಿ ದೂರು ನೀಡಲು ಹೋದಾಗ ಉಪ್ಪಾರಪೇಟೆ ಪೊಲೀಸರು ಬೆಳಗ್ಗೆ ಬನ್ನಿ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಫತ್ರೆಗೆ ಕಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ