ಆ್ಯಪ್ನಗರ

ಮೋದಿ ಹೆಸರಲ್ಲಿ ಬಿಜೆಪಿ ಆಟ: ಜನರಿಂದ ತಕ್ಕ ಪಾಠ

ಬರಗಾಲಕ್ಕೆ ಸಂಬಂಧಿಸಿದಂತೆ ಪ್ರಧಾನಿ ಜತೆ ಚರ್ಚೆ ಮಾಡಲಾಗದೆ ರಾಜ್ಯದ ಸಂಸದರು ವಾಪಸ್‌ ಬಂದಿದ್ದಾರೆ. ಜನರು ಅವರಿಗೆ ತಕ್ಕಪಾಠ ಕಲಿಸಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ವಿಕ ಸುದ್ದಿಲೋಕ 13 Apr 2017, 3:25 pm
ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಮೋದಿ ಹೆಸರನ್ನು ಇಟ್ಟುಕೊಂಡು ಆಟವಾಡಿದೆ. ಬರಗಾಲಕ್ಕೆ ಸಂಬಂಧಿಸಿದಂತೆ ಪ್ರಧಾನಿ ಜತೆ ಚರ್ಚೆ ಮಾಡಲಾಗದೆ ರಾಜ್ಯದ ಸಂಸದರು ವಾಪಸ್‌ ಬಂದಿದ್ದಾರೆ. ಜನರು ಅವರಿಗೆ ತಕ್ಕಪಾಠ ಕಲಿಸಿದ್ದಾರೆ. ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Vijaya Karnataka Web gundlupet nanjangud by election results 2017 ramalinga reddy response
ಮೋದಿ ಹೆಸರಲ್ಲಿ ಬಿಜೆಪಿ ಆಟ: ಜನರಿಂದ ತಕ್ಕ ಪಾಠ


ಕಾಂಗ್ರೆಸ್‌ನ ಕೆಲಸ ಏನು ಅಂತಾ ಜನರಿಗೆ ಗೊತ್ತು. ರಾಜ್ಯದ ಸಂಸದರು ಉತ್ತರ ಕುಮಾರರು ಇದ್ದಂತೆ. ಪ್ರಧಾನಿ ಜತೆ ಚರ್ಚೆ ಮಾಡಲು ಆಗದೆ ಬೆನ್ನೆಲುಬಿಲ್ಲದೆ ಕುಳಿತುಕೊಂಡಿರುತ್ತಾರೆ. ಮಾಧ್ಯಮದವರ ಮುಂದೆ ಮಾತ್ರ ಬೀಗುತ್ತಾರೆ ಎಂದು ಸಚಿವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ