ಆ್ಯಪ್ನಗರ

ಟೋಲ್‌ ರವಸ್ತೆಯಲ್ಲೂ ಮಂಡಿಯುದ್ದ ಗುಂಡಿಗಳು: ಎಲೆಕ್ಟ್ರಾನಿಕ್‌ ಸಿಟಿ ನೈಸ್‌ ರಸ್ತೆ ದುರವಸ್ಥೆ

ದುಬಾರಿ ಟೋಲ್‌ ಪಾವತಿಸಿದರೂ ರಸ್ತೆಗುಂಡಿಗಳು ತಪ್ಪುವುದಿಲ್ಲ ಎಂಬಂತಾಗಿದೆ ಸಿಲಿಕಾನ್‌ ಸಿಟಿ ನಿವಾಸಿಗಳಿಗೆ. ತುಮಕೂರು ರಸ್ತೆ ಮತ್ತು ಎಲೆಕ್ಟ್ರಾನಿಕ್‌ ರಸ್ತೆ ನಡುವಿನ ನೈಸ್‌ ರಸ್ತೆ ದುಸ್ಥಿತಿ ಇದಾಗಿದೆ. ಸಿಲಿಕಾನ್‌ ಸಿಟಿ ಮಂದಿ ಹೆಚ್ಚಾಗಿ ನೈಸ್‌ ರಸ್ತೆಯನ್ನೇ ಬಳಸುತ್ತಾರೆ. ಆದರೆ ಉಪಯೋಗ ಮಾಡುತ್ತಾರೆ , ಆದರೆ, ಈ ರಸ್ತೆ ಮೃತ್ಯು ಕೊಪವಾಗಿ ಪರಿಣಮಿಸಿದೆ.

ವಿಕ ಸುದ್ದಿಲೋಕ 10 Sep 2019, 7:43 am
ಬನ್ನೇರುಘಟ್ಟ: ಬೆಂಗಳೂರಿನಲ್ಲಿ ವಾಸವಗಿರುವ ಸಿಲಿಕಾನ್‌ ಸಿಟಿ ಮಂದಿ ಹೆಚ್ಚಗಿ ನೈಸ್‌ ರಸ್ತೆಯನ್ನು ಉಪಯೋಗ ಮಾಡುತ್ತಾರೆ , ಅದರಲ್ಲೂ ದಿನಬೆಳಗಾದರೆ ನೈಸ್‌ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ, ಅದರೆ ಈ ರಸ್ತೆಯಲ್ಲಿ ದುಬಾರಿ ಶುಲ್ಕ ಕೊಟ್ಟು ಪ್ರಯಣ ಬಳಸುವ ಭಾರಿಗಾತ್ರದ ವಾಹನಗಳಿಗೆ ಮತ್ತು ದ್ವಿಚಕ್ರ ವಾಹನಗಳಿಗೆ ಬರಿ ಮಾರುದ್ದ ಹಳ್ಳ ಗುಂಡಿಗಳೇ ಕಣ್ಣಿಗೆ ಕಾಣಿಸುತ್ತದೆ , ಅದರೆ ವಾಹನ ಸಾವರರಿಗಂತೂ ಈ ರಸ್ತೆ ಮೃತ್ಯು ಕೊಪವಾಗಿ ಪರಿಣಮಿಸಿದೆ.
Vijaya Karnataka Web nice road


ಆ ರಸ್ತೆ ಯಾವುದು ಎಂದರೆ ಎಲೆಕ್ಟ್ರಾನಿಕ್‌ ಸಿಟಿ ನೈಸ್‌ ರಸ್ತೆಯಲ್ಲಿ ಇರುವ ಗುಂಡಿಗಳು , ಕೆಲವರ್ಷಗಳ ಹಿಂದೆ ಸಂಚಾರಿ ದಟ್ಟಣೆ ಅದ ಕಾರಣಕ್ಕೆ ಬಾರಿ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಲುವಾಗಿ ರೈತರ ಜಮೀನುಗಳನ್ನು ಭೂ ಸ್ವಾದಿನ ಮಾಡಿಕೊಂಡು ಕೆಲವೊಂದು ಜಾಗಗಳಲ್ಲಿ ನೈಸ್‌ ರಸ್ತೆಯನ್ನು ಮಾಡಲಾಗಿತ್ತು.

ಅದರಂತೆ ಬೆಂಗಳೂರಿನ ಹೊಸುರು ರಸ್ತೆಯ ಎಲೆಕ್ಟ್ರಾನಿಕ್‌ ಸಿಟಿಯಿಂದ ತುಮುಕುರು ರಸ್ತೆಯವರೆಗೆ ಸುಮಾರು 42 ಕೀಲೋ ಮೀಟರ್‌ ನೈಸ್‌ಯನ್ನು ಮಾಡಲಾಗಿದ್ದು.

ಹೀಗಾಗಿ ಬೆಂಗಳೂರಿನ ಸಿಟಿ ಮಂದಿ ನೈಸ್‌ ರಸ್ತೆಯನ್ನು ಉಪಯೋಗ ಮಾಡಿಕೊಳ್ಳುತ್ತಿದ್ದಾರೆ , ಇದನ್ನೇ ಬಂಡವಾಳ ಮಾಡಿಕೊಂಡಿರುವ ಟೋಲ್‌ಗಳು ಪ್ರತಿನಿತ್ಯ ಲಕ್ಷ ಲಕ್ಷ ಹಣ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಹೊರೆತು ರಸ್ತೆಯಲ್ಲಿ ಇರುವ ಗುಂಡಿಗಳನ್ನು ಸರಿಪಡಿಸುತ್ತಿಲ್ಲ , ಅಂದಾಹಾಗೆ ಈ ರಸ್ತೆ ಎಲೆಕ್ಟ್ರಾನಿಕ್‌ ಸಿಟಿಯಿಂದ ಬನ್ನೇರುಘಟ್ಟ ರಸ್ತೆ , ಕನಕಪುರ ರಸ್ತೆ,ಮೈಸುರು ಲಿಂಕ್‌ ರಸ್ತೆ , ಮಾಗಡಿ ರಸ್ತೆ ಹಾಗೂ ತುಮಕುರು ರಸ್ತೆ ,ಪಿ ಇ ಎಸ್‌ ಕಾಲೇಜು ಸೇರಿದಂತೆ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸಲಾಗಿದೆ , ಈ ರಸ್ತೆಯಲ್ಲಿ ಇರುವ ಗುಂಡಿಗಳನ್ನು ನೋಡಿ ನೈಸ್‌ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಅಧಿಕಾಗಳಿಗೆ ಹಾಗೂ ನೈಸ್‌ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಿದ್ದರೆ..

ಇನ್ನು ದುಬಾರಿ ಶುಲ್ಕ ಕಟ್ಟಿ ಪ್ರಯಣ ಬಳಸುವ ದ್ವಿಚಕ್ರ ವಾಹನ ರಸ್ತೆಯುದ್ದಕ್ಕು ಗುಂಡಿಗಳು ಕಾಣಿಸುತ್ತವೆ, ನೈಸ್‌ ರಸ್ತೆಯಲ್ಲಿ ವೇಗದಿಂದಲೆ ಬರುವಂತಹ ವಾಹನ ಸಾವರಾರಿಗೆ ಗುಂಡಿಗಳನ್ನು ಗಮನಿಸದೆ ವಾಹನ ಸಾವರಾರು ಬಿದ್ದು ಪ್ರಾಣವನ್ನು ಕಳೆದುಕೊಂಡು ಅದೂ ಎಷ್ಟೊ ಜನ ಇದ್ದರೆ , ಈ ರಸ್ತೆಯಲ್ಲಿ ಪ್ರತಿನಿತ್ಯ ಅಪಾಘತಗಳು ನಡೆಯುವುದು ಸಮನ್ಯವಾಗಿದೆ , ಇನ್ನು ಮಳೆ ಬಂದಂತಹ ಸಂದರ್ಭದಲ್ಲಿ ಗುಂಡಿಗಳಲ್ಲಿ ಮಳೆ ನೀರು ನಿಂತು ವಾಹನ ಸವಾರರಿಗೆ ಗುಂಡಿಗಳು ಮೃತ್ಯು ಕೊಪವಾಗಿ ಪರಿಣಮಿಸಿದೆ ಎಂದು ಮಧು *ಬೈಕ್‌ ಸವಾರ* ದೂರಿದರು.

ಮತೋರ್ವ ವಾಹನ ಸಾವರ ಮುರಳಿ ಮಾತನಾಡಿ ನಾನು ಪ್ರತಿನಿತ್ಯ ಈ ರಸ್ತೆಯನ್ನು ಬಳಸಿ ನಾನು ಕೆಲಸಕ್ಕೆ ಹೊಗುತ್ತೆನೆ ಅದರೆ ಈ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿದ್ದು ಕೊಡಲೆ ಸರಿಪಡಿಸಬೇಕು ಇಲ್ಲದಿದ್ದರೆ ಅದು ಎಷ್ಟೊ ಜನ ಬಿದ್ದ ಸರ್ವಜನಿಕರಿಗೆ ತೊಂದರೆ ಯಾಗುತ್ತದೆ ಮತ್ತು ಈ ರಸ್ತೆಲ್ಲಿ ವಾಹನ ಸಾವರರು ತುಂಬಾ ವೇಗದಲ್ಲಿ ಬರುವುದರಿಂದ ತಕ್ಷ ಣ ಗುಂಡಿಗಳು ಸಿಕ್ಕಗ ಹಾಡಿಗಳ ವೇಗ ನಿಯಂತ್ರಣ ತಪ್ಪುತ್ತದೆ ಇದರಿಂದಲೆ ನಾವು ಹಾಗೂ ಬೆರೆಯವರು ಬಿದ್ದ ಹೊಗುವ ಪರಿಸ್ಥಿತಿ ಉಂಟಾಗಿದೆ ಸಂಬಂಧ ಪಟ್ಟವರು ಕೂಡಲೆ ಈ ಗುಂಡಿಗಳನ್ನು ಸರಿಪಡಿಸಬೇಕೆಂದು ಕೇಳಿಕೊಳ್ಳುತ್ತೆವೆ ಎಂದು ಹೇಳಿದರು..

ಒಟ್ಟಿನಲ್ಲಿ ಟೊಲ್‌ಗಳಲ್ಲಿ ಸುಂಕ ವಸೂಲಿ ಮಾಡಿಕೊಂಡು ಜೇಬುಗಳನ್ನು ತುಂಬಿಕೊಂಡು ಹೋಗುತ್ತಿದ್ದರೆ ಅದರೆ ಆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ ,ಇನ್ನಾದರೂ ಇದಕ್ಕೆ ಸಂಬಂಧ ಪಟ್ಟವರು ಕ್ರಮ ಕೈಗೊಳ್ಳಬೇಕು ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ