ಆ್ಯಪ್ನಗರ

21 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರಕಾರ

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಬರೋಬ್ಬರಿ 21 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ

Vijaya Karnataka Web 4 Aug 2017, 10:19 pm
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಬರೋಬ್ಬರಿ 21 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ
Vijaya Karnataka Web karnataka government order to transfer ips officers
21 IPS ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಸರಕಾರ


ಕೆ.ಟಿ.ಬಾಲಕೃಷ್ಣ (ಎಸ್ಪಿ, ಡಿಸಿಜಿ, ಗೃಹ ರಕ್ಷಕ ದಳ), ನಿಕ್ಕಂ ಪ್ರಕಾಶ್ (ಮುಖ್ಯ ಅಧೀಕ್ಷಕ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ), ಅರುಣ್ ರಂಗರಾಜನ್ (ಎಸ್ಪಿ ಗುಪ್ತದಳ), ಜೋಷಿ ಶ್ರೀನಾಥ್ ಮಹದೇವ್(ಎಸ್ಪಿ ಚಿತ್ರದುರ್ಗ), ಕೆ.ಎಂ.ಶಾಂತರಾಜು (ಡಿಸಿಪಿ, ಗುಪ್ತದಳ ಬೆಂಗಳೂರು), ಹನುಮಂತರಾಯ (ಎಸ್ಪಿ, ಪ್ರಾಂಶುಪಾಲ ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣ).

ಡಿ.ದೇವರಾಜ (ಎಸ್ಪಿ, ಬೀದರ್), ಡಿ.ಆರ್.ಶ್ರೀಗೌರಿ (ಎಸ್ಪಿ,ಎಸ್ಸಿಆರ್‌ಬಿ ಬೆಂಗಳೂರು), ಎಸ್.ಸವಿತಾ (ಎಐಜಿಪಿ, ಮುಖ್ಯಕಚೇರಿ, ಬೆಂಗಳೂರು), ಸಿ.ಕೆ.ಬಾಬಾ (ಡಿಸಿಪಿ, ವಿವಿಐಪಿ ಭದ್ರತೆ-ಬೆಂಗಳೂರು), ಎಸ್.ಗಿರೀಶ್ (ಡಿಸಿಪಿ ಉತ್ತರ-ಪೂರ್ವ ಬೆಂಗಳೂರು), ಎಂ.ಪುಟ್ಟಮಾದಯ್ಯ (ಡಿಸಿಪಿ, ಕಾನೂನು ಸುವ್ಯವಸ್ಥೆ ಮಂಗಳೂರು ನಗರ).

ಟಿ.ಶ್ರೀಧರ್ (ಎಸ್ಪಿ, ಎಸಿಬಿ ಬೆಂಗಳೂರು), ಎಂ.ಅಶ್ವಿನಿ (ಎಐಜಿಪಿ, ಅಪರಾಧ, ಬೆಂಗಳೂರು), ಎನ್.ಎನ್.ಪ್ರಕಾಶ್‌ ಗೌಡ (ಎಸ್ಪಿ, ನಿರ್ದೇಶಕ ಭದ್ರತಾ-ವಿಚಕ್ಷಣಾ ದಳ ಬಿಎಂಟಿಸಿ), ಟಿ.ಪಿ.ಶಿವಕುಮಾರ್ (ಡಿಸಿಪಿ ಸಂಚಾರ ಪೂರ್ವ, ಬೆಂಗಳೂರು), ಎನ್.ವಿಷ್ಣುವರ್ಧನ್ (ಡಿಸಿಪಿ ಕಾನೂನು ಸುವ್ಯವಸ್ಥೆ ಮೈಸೂರು ನಗರ), ಸಂಜೀವ್ ಎಂ.ಪಾಟೀಲ್ (ಎಸ್ಪಿ ಉಡುಪಿ), ಕೆ.ಪರುಶುರಾಮ್ (ಎಸ್ಪಿ ಹಾವೇರಿ), ಎಚ್.ಡಿ.ಆನಂದ್ ಕುಮಾರ್(ಎಸ್ಪಿ, ಸಿಐಡಿ, ಬೆಂಗಳೂರು).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ