ಆ್ಯಪ್ನಗರ

ಯೋಧರಿಗಾಗಿ ಜೀವ ರಕ್ಷಕ: ಶೃಂಗೇರಿ ಮಠ ನೆರವು

90 ಸೆಕೆಂಡ್‌ಗಳಲ್ಲಿ ರಕ್ತ ಸ್ರಾವ ತಡೆಗಟ್ಟಬಲ್ಲ ಸಾಧನ ಅಭಿವೃದ್ಧಿ ಪಡಿಸುವುದಕ್ಕಾಗಿ ಶೃಂಗೇರಿ ಮಠವು ದಕ್ಷಿಣ ಬೆಂಗಳೂರಿನಲ್ಲಿರುವ ಜ್ಯೋತಿ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ 30 ಕೋಟಿ ರೂ. ನೆರವು ನೀಡಿದೆ.

ಟೈಮ್ಸ್ ಆಫ್ ಇಂಡಿಯಾ 29 Mar 2017, 2:25 pm
ಬೆಂಗಳೂರು: 90 ಸೆಕೆಂಡ್‌ಗಳಲ್ಲಿ ರಕ್ತ ಸ್ರಾವ ತಡೆಗಟ್ಟಬಲ್ಲ ಸಾಧನ ಅಭಿವೃದ್ಧಿ ಪಡಿಸುವುದಕ್ಕಾಗಿ ಶೃಂಗೇರಿ ಮಠವು ದಕ್ಷಿಣ ಬೆಂಗಳೂರಿನಲ್ಲಿರುವ ನಾವಿನ್ಯತೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಜ್ಯೋತಿ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಗೆ 30 ಕೋಟಿ ರೂ. ನೆರವು ನೀಡಿದೆ.
Vijaya Karnataka Web mutt funded bengaluru lab develops life saving product for soldiers
ಯೋಧರಿಗಾಗಿ ಜೀವ ರಕ್ಷಕ: ಶೃಂಗೇರಿ ಮಠ ನೆರವು


ಯುದ್ಧ ಭೂಮಿಯಲ್ಲಿ ಗಾಯಗೊಳ್ಳುವ ಯೋಧರ ರಕ್ತಸ್ರಾವ ತಡೆಗಟ್ಟುವುದಕ್ಕೆ ಜೀವರಕ್ಷಕ ಸಾಧನ ಅಭಿವೃದ್ಧಿಪಡಿಸಲು ಮಠ ಈ ಮೂಲಕ ಪ್ರೋತ್ಸಾಹ ನೀಡಿದೆ ಎಂದು ಜೀವರಕ್ಷಕ ಅಭಿವೃದ್ಧಿಪಡಿಸಿರುವ ತಂಡದ ಸದಸ್ಯರಾದ ಎಂ.ಎಸ್‌. ಸಂತೋಷ್‌ ಮತ್ತು ದಿವಾಕರ್‌ ತಿಳಿಸಿದ್ದಾರೆ.

ಈ ಸಾಧನವನ್ನು ಮೂರು ವರ್ಷಗಳಿಂದ ಸೇನೆ ಮತ್ತು ಇತರ ಪಡೆಗಳಿಗೆ ಒದಗಿಸಲಾಗಿದೆ. ಇದು ಅಗ್ಗದ ಕಚ್ಚಾವಸ್ತುಗಳಾದ ಗ್ರಾಪೇನ್‌ ಮತ್ತು ಅಮೈನೊ ಆ್ಯಸಿಡ್‌ ಒಳಗೊಂಡಿದ್ದು, ಸಂಶ್ಲೇಷಣೆ ಕೂಡ ಸುಲಭ ಎಂದು ಅವರು ತಿಳಿಸಿದ್ದಾರೆ.

life-saving product for soldiers: A two-member team from the Centre for Incubation, Innovation, Research and Consultancy (CIIRC) at Jyothi Institute of Technology in south Bengaluru, which has received Rs 30 crore from Sringeri mutt, has applied for patent for a product that can stop bleeding in less than 90 seconds.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ