ಆ್ಯಪ್ನಗರ

ರಂಗಚಕ್ರ ತಂಡದಿಂದ ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರ, ನೋಂದಾವಣೆಗೆ ಜ. 27 ಕಡೇ ದಿನ

ರಂಗಚಕ್ರ ತಂಡವು ಕೋವಿಡ್ -19 ಮಾರ್ಗಸೂಚಿಯೊಂದಿಗೆ ಮಕ್ಕಳಿಗಾಗಿ ಅಭಿನಯ ಕಾರ್ಯಗಾರವನ್ನು ಜ. 30ರಂದು ಹಮ್ಮಿಕೊಂಡಿದೆ. ಆಸಕ್ತರು ಜ. 27ರ ಒಳಗಾಗಿ ಹೆಸರು ನೊಂದಾಯಿಸಿಕೊಳ್ಳುವಂತೆ ಸಂಸ್ಥೆ ಕೋರಿದೆ.

Vijaya Karnataka Web 20 Jan 2021, 2:15 pm
ಬೆಂಗಳೂರು: ರಂಗಚಕ್ರ ತಂಡವು ಅಭಿನಯ ಕಾರ್ಯಾಗಾರದ ಮೂಲಕ ಹೊಸ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುತ್ತಿದ್ದು, ಹಲವಾರು ನಾಟಕಗಳನ್ನು ಪ್ರಸ್ತುತಪಡಿಸುತ್ತಿದೆ. ಇದೀಗ ತಂಡವು ಮಕ್ಕಳಿಗಾಗಿ ಅಭಿನಯ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಯುವ ನಿರ್ದೇಶಕ ಚಂದ್ರಕೀರ್ತಿ ರವರ ನೇತೃತ್ವದಲ್ಲಿ ರಂಗಚಕ್ರ ತಂಡವು ಜ. 30ರಂದು ಮಕ್ಕಳ ಅಭಿನಯ ಕಾರ್ಯಾಗಾರವನ್ನು ಕೋವಿಡ್ -19 ಮಾರ್ಗಸೂಚಿಯೊಂದಿಗೆ ಹಮ್ಮಿಕೊಂಡಿದ್ದು, ಜ. 27ರ ಒಳಗಾಗಿ ಆಸಕ್ತ ಮಕ್ಕಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಕಾರ್ಯದರ್ಶಿ ಮಹೇಶ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 8971600558 ಅನ್ನು ಸಂಪರ್ಕಿಸಿ, ಕಾರ್ಯಾಗಾರದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಸ್ಥಳ: ಶಂಕರ ಆರ್ಟ್ ಫೌಂಡೇಷನ್, ಕನಕಪುರ ರಸ್ತೆ,
ದೊಡ್ಡಕಲ್ಲಸಂದ್ರ, ಬೆಂಗಳೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ