ಆ್ಯಪ್ನಗರ

ಸರಣಿ ಅಪಘಾತ: ಎಂಟು ಮಂದಿಗೆ ಗಾಯ

ಖಾಸಗಿ ಬಸ್‌ಗೆ ಲಾರಿ ಡಿಕ್ಕಿಯೊಡೆದ ಪರಿಣಾಮ ಬಸ್‌ ಚಾಲಕ, ಕಂಡೆಕ್ಟರ್‌ ಸೇರಿದಂತೆ ಎಂಟು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬನ್ನೇರುಘಟ್ಟ ಆನೇಕಲ್‌ ರಸ್ತೆಯ ಜಿಗಣಿಯ ಎಪಿಸಿ ಸರ್ಕಲ್‌ ಬಳಿ ಸೋಮವಾರ ನಡೆದಿದೆ.

Vijaya Karnataka 23 Apr 2019, 5:00 am
ಬನ್ನೇರುಘಟ್ಟ: ಖಾಸಗಿ ಬಸ್‌ಗೆ ಲಾರಿ ಡಿಕ್ಕಿಯೊಡೆದ ಪರಿಣಾಮ ಬಸ್‌ ಚಾಲಕ, ಕಂಡೆಕ್ಟರ್‌ ಸೇರಿದಂತೆ ಎಂಟು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಬನ್ನೇರುಘಟ್ಟ ಆನೇಕಲ್‌ ರಸ್ತೆಯ ಜಿಗಣಿಯ ಎಪಿಸಿ ಸರ್ಕಲ್‌ ಬಳಿ ಸೋಮವಾರ ನಡೆದಿದೆ.
Vijaya Karnataka Web BGP221


ಮೂವತ್ತು ಜನ ಪ್ರಯಾಣಿಕರಿದ್ದ ಬಸ್‌ ಸಿಗ್ನಲ್‌ ದಾಟುವಾಗ ವೇಗವಾಗಿ ಬಂದ ಕಂಟೇನರ್‌ ಲಾರಿ ಡಿಕ್ಕಿ ಹೊಡೆದಿತ್ತು. ಈ ವೇಳೆ ನಿಯಂತ್ರಣ ತಪ್ಪಿದ ಬಸ್‌ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್‌ ಕಂಬ ಹಾಗೂ ಅಂಗಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಎಂಟು ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಟೇನರ್‌ ಲಾರಿಯ ಚಾಲಕನನ್ನು ಜಿಗಣಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ