ಆ್ಯಪ್ನಗರ

ಮತ್ತೆ ಬೆಂಗಳೂರು ಬ್ಯುಸಿ, ಇಂದು ಮಧ್ಯಾಹ್ನದವರೆಗೂ ಟ್ರಾಫಿಕ್ ಸಾಧ್ಯತೆ

ನಾಲ್ಕು ದಿನಗಳ ರಜೆ ಮುಗಿಸಿಕೊಂಡು ಬೆಂಗಳೂರಿನ ಕಡೆ ಜನರು ಧಾವಿಸುತ್ತಿದ್ದು, ಇಂದು ಬೆಳಗ್ಗೆಯಿಂದಲೇ ವಾಹನ ದಟ್ಟಣೆ ವಿಪರೀತವಾಗಿದೆ.

ವಿಕ ಸುದ್ದಿಲೋಕ 2 Nov 2016, 10:12 am
ಬೆಂಗಳೂರು: ನಾಲ್ಕು ದಿನಗಳ ರಜೆ ಮುಗಿಸಿಕೊಂಡು ಬೆಂಗಳೂರಿನ ಕಡೆ ಜನರು ಧಾವಿಸುತ್ತಿದ್ದು, ಇಂದು ಬೆಳಗ್ಗೆಯಿಂದಲೇ ವಾಹನ ದಟ್ಟಣೆ ವಿಪರೀತವಾಗಿದೆ. ಮೆಜೆಸ್ಟಿಕ್ ಸೇರಿ ನಗರದ ಎಲ್ಲೆಡೆ ವಾಹನ ದಟ್ಟಣೆಯಿಂದ ವಾಹನಗಳ ಸಂಚಾರ ನಿಧಾನವಾಗಿದೆ.
Vijaya Karnataka Web traffic jam in bengaluru
ಮತ್ತೆ ಬೆಂಗಳೂರು ಬ್ಯುಸಿ, ಇಂದು ಮಧ್ಯಾಹ್ನದವರೆಗೂ ಟ್ರಾಫಿಕ್ ಸಾಧ್ಯತೆ


ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ತುಮಕೂರು ರಸ್ತೆ ಸೇರಿ ಬೆಂಗಳೂರಿನ ಸಂಪರ್ಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ.

ಮಧ್ಯಾಹ್ನದವರೆಗೂ ಪರಿಸ್ಥಿತಿ ಹೀಗೆ ಇರುತ್ತದೆ ಎನ್ನುವುದು ಸಂಚಾರ ವಿಭಾಗದ ಅಧಿಕಾರಿಗಳ ಅಭಿಪ್ರಾಯ. ಈ ರಸ್ತೆಗಳು ಎಂದಿಗಿಂತ ನಾಲ್ಕು ಪಟ್ಟು ಅಧಿಕ ವಾಹನ ಸಾಂದ್ರತೆ ಅನುಭವಿಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ