ಆ್ಯಪ್ನಗರ

‘ವಾಹನ್‌- 4’ ತಂತ್ರಾಂಶ ಅಳವಡಿಕೆ: ಸೇವೆ ಸ್ಥಗಿತ

ಬೆಂಗಳೂರು ಪೂರ್ವದ ಕಸ್ತೂರಿನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 'ವಾಹನ್‌-4' ತಂತ್ರಾಂಶವನ್ನು ಅಳವಡಿಸುತ್ತಿದ್ದು, ಜ. 30ರಿಂದ ಫೆ. 4ರವರೆಗೆ ವಾಹನ ನೋಂದಣಿ ಸೇರಿದಂತೆ ಇನ್ನಿತರ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.

Vijaya Karnataka 24 Jan 2019, 5:00 am
ಬೆಂಗಳೂರು : ಬೆಂಗಳೂರು ಪೂರ್ವದ ಕಸ್ತೂರಿನಗರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ 'ವಾಹನ್‌-4' ತಂತ್ರಾಂಶವನ್ನು ಅಳವಡಿಸುತ್ತಿದ್ದು, ಜ. 30ರಿಂದ ಫೆ. 4ರವರೆಗೆ ವಾಹನ ನೋಂದಣಿ ಸೇರಿದಂತೆ ಇನ್ನಿತರ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ.
Vijaya Karnataka Web vaahan 4software installation registration services stops from 30th
‘ವಾಹನ್‌- 4’ ತಂತ್ರಾಂಶ ಅಳವಡಿಕೆ: ಸೇವೆ ಸ್ಥಗಿತ


ಹೊಸ ವಾಹನ ನೋಂದಣಿ, ವರ್ಗಾವಣೆ, ವಿಳಾಸ ಬದಲಾವಣೆ, ಕಂತು ಕರಾರು ನಮೂದು, ರದ್ದತಿ, ಎಫ್‌ಸಿ, ನೋಂದಣಿ ಪತ್ರ ನವೀಕರಣ, ಸಿಸಿ, ಎನ್‌ಒಸಿ, ವಾಹನ ಸಂಖ್ಯೆ ಮರು ನೋಂದಣಿ, ನಕಲು ನೋಂದಣಿ, ರಹದಾರಿ ನೀಡುವಿಕೆ, ನವೀಕರಣ ಮತ್ತು ಇನ್ನಿತರೆ ಸೇವೆಗಳಿಗೆ ಜ. 28ರೊಳಗೆ ಅರ್ಜಿ ಸಲ್ಲಿಸಿ, ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳಬೇಕು. ಆನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ಜ. 30 ರಿಂದ ಫೆ. 7ರವರೆಗೆ' ವಾಹನ್‌-1' ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಾಲತೇಶ ವೈ.ಅಣ್ಣಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ