ಆ್ಯಪ್ನಗರ

ಡಿಕ್ಕಿ ನಾಲ್ಕುಜನರಿಗೆ ಗಾಯ

ನೆಲಮಂಗಲ :ಕಾರು ಬೈಕ್‌ ನಡುವೆಡಿಕ್ಕಿಸಂಭವಿಸಿ ದ್ವಿಚಕ್ರವಾಹನಸವಾರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯಹೆದ್ದಾರಿ 75ರಲ್ಲ್ಲಿ ಸಂಭವಿಸಿದೆ.

Vijaya Karnataka 10 Oct 2019, 5:00 am
ನೆಲಮಂಗಲ :ಕಾರು ಬೈಕ್‌ ನಡುವೆಡಿಕ್ಕಿಸಂಭವಿಸಿ ದ್ವಿಚಕ್ರವಾಹನಸವಾರರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯಹೆದ್ದಾರಿ 75ರಲ್ಲಲ್ಲಿÜ ಸಂಭವಿಸಿದೆ.
Vijaya Karnataka Web accident four were injure in bangaloru mangaloru highway
ಡಿಕ್ಕಿ ನಾಲ್ಕುಜನರಿಗೆ ಗಾಯ


ರವಿ.ಎನ್‌(35), ರಮ್ಯ (22), ರಾಕೇಶ್‌(12) ಮಂಗಳಗೌರಿ (14) ಗಾಯಗೊಂಡವರು, ಮೂಲತ ನಾಗಮಂಗಲದವರಾದಇವರು ದಸರಾ ಪ್ರಯುಕ್ತ ಸ್ವಗ್ರಾಮಕ್ಕೆತೆರಳಿದ್ದು ಹಬ್ಬದ ಮುಗಿದ ಬಳಿಕ ಬೆಂಗಳೂರಿಗೆ ಹಿಂತಿರುಗುತಿದ್ದರು. ಕುಣಿಗಲ್‌ ನಿಂದ ಬೆಂಗಳೂರ ುಕಡೆಗೆಸಾಗುತಿದ್ದರು. ಪಟ್ಟಣ ಸಮೀಪದ ಬಾವಿಕೆರೆಗ್ರಾಮದಬಳಿಯಲಿ ್ಲ ದ್ವಿಚಕ್ರವಾಹನದಲ್ಲಿಯೂಟರ್ನ್‌ ಮಾಡುತಿದ್ದವೇಳೆ ಹಿಂಬದಿಯಿಂದಬಂದ ಕಾರು ಡಿಕ್ಕಿಹೊಡೆದ ಪರಿಣಾಮ ದ್ವಿಚಕ್ರವಾಹದಲ್ಲಿದ್ದ ರಮ್ಯಎಂಬಮಹಿಳೆ ಸ್ಥಿತಿ ಗಂಭೀರವಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತಿದ್ದಾರೆ. ಪ್ರಕರಣ ಸಂಚಾರಿ ಪೊಲಿಸ್‌ ಠಾಣೆಯಲ್ಲಿದಾಖಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿಸುಂಕವಸೂಲಿ ಮಾಡುವ ಸುಂಕವಸೂಲಾತಿ ಕೇಂದ್ರಗಳಮತ್ತು ಕಂಪನಿಗಳು ಹೆದ್ದಾರಿಗಳಲ್ಲಿವಾಹನ ಸವಾರರಿಗೆಸೂಕ್ತ ರೀತಿಯಲ್ಲಿಸೂಚನಾಫಲಕಗಳನ್ನು ಅಳವಿಡಿಸದ ಹಿನ್ನೆಲಲೆಯಲ್ಲಿಹಾಗೂ ಅವೈಜ್ಞಾನಿಕವಾಗಿ ಯೂಟೂರ್ನ್‌ಗಳನ್ನು ನಿರ್ಮಿಸಿರುವ ಹಿನ್ನೆಲಲೆಯಲ್ಲಿಹೆದ್ದಾರಿಯಲ್ಲಿಅಪಘಾತಗಳು ಸಂಭವಿಸುತ್ತಿವೆಎ ಂದುಸಾರ್ವಜನಿಕರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ