ಆ್ಯಪ್ನಗರ

ಬೈಕ್‌ ಕಳ್ಳರ ಬಂಧನ,ಐದು ಬೈಕ್‌ ವಶ

ತ್ಯಾಮಗೊಂಡ್ಲು ಮತ್ತು ತುಮಕೂರು ಪಟ್ಟಣದಲ್ಲಿ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಬೈಕ್‌ ಕಳ್ಳರನ್ನು ಬಂಧಿಸುವಲ್ಲಿ ತ್ಯಾಮಗೊಂಡ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.

Vijaya Karnataka 24 Jul 2019, 5:00 am
ತ್ಯಾಮಗೊಂಡ್ಲು: ತ್ಯಾಮಗೊಂಡ್ಲು ಮತ್ತು ತುಮಕೂರು ಪಟ್ಟಣದಲ್ಲಿ ಬೈಕ್‌ಗಳನ್ನು ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಬೈಕ್‌ ಕಳ್ಳರನ್ನು ಬಂಧಿಸುವಲ್ಲಿ ತ್ಯಾಮಗೊಂಡ್ಲು ಪೊಲೀಸರು ಯಶಸ್ವಿಯಾಗಿದ್ದಾರೆ.
Vijaya Karnataka Web bike thiefs arrest 5 bikes seazed
ಬೈಕ್‌ ಕಳ್ಳರ ಬಂಧನ,ಐದು ಬೈಕ್‌ ವಶ


ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಡಿಸ್ಕವರ್‌ ಬೈಕ್‌ ಕಳವಾಗಿತ್ತು ಈ ಪ್ರಕರಣನ್ನು ದಾಖಲಿಕೊಂಡು ಕಳ್ಳರಿಗೆ ಬಲೆ ಬೀಸಿದ್ದ ತ್ಯಾಮಗೊಂಡ್ಲು ಪಿಎಸೈ ಮಂಜೇಗೌಡ ಮತ್ತು ಸಿಬ್ಬಂದಗಳು ಭಾನುವಾರ ಸೊಂಪುರ ಕೈಗಾರಿಕಾ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಇಬ್ಬರು ಯುವಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಬೈಕ್‌ ಕಳ್ಳತನದ ಪ್ರಕರಣಗಳ ಬೆಳಕಿದೆ ಬಂದಿದೆ.

ಅರೋಪಿಗಳಾದ ಮುಬಾರಕ್‌ ಪಾಷ ಮತ್ತು ವಸೀಂ ಅಹಮದ್‌ ತುಮಕೂರಿನ ನಿವಾಸಿಗಳಾಗಿದ್ದು ಕಳೆದ ಒಂದು ತಿಂಗಳಿಂದ ಹಲವು ಕಡೆಗಳಲ್ಲಿ ಬೈಕ್‌ಗಳನ್ನು ಕದ್ದು ಮಾರಾಟಮಾಡಿ ಹಣ ಮಾಡುತ್ತಿದ್ದರು, ಅರೋಪಿಗಳು ನೀಡಿದ ಸುಳಿವಿನ ಆಧಾರದಲ್ಲಿ ಒಟ್ಟು ಐದು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರಿನ ಜಯನಗರ ಪೋಲೀಸ್‌ ಠಾಣೆಯಲ್ಲಿ ಈ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ಉಳಿದ ಎರಡು ಬೈಕ್‌ಗಳ ಬಗ್ಗೆ ಪ್ರಕರಣ ದಾಖಲಾಗಿಲ್ಲ ಆರ್‌ಟಿಓ ಅಧಿಕಾರಿಗಳ ಸಹಾಯದಿಂದ ಬೈಕ್‌ಗಳನ್ನು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ