ಆ್ಯಪ್ನಗರ

ಕರ್ತವ್ಯ ಲೋಪ, ಶಿಕ್ಷಕ ಅಮಾನತ್‌

ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಆಲಪನಹಳ್ಳಿ ಕ್ಲಸ್ಟರ್‌ ವ್ಯಾಪ್ತಿಯ ಕಲ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್‌.ಜಗದೀಶ್‌ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

Vijaya Karnataka 21 Jun 2019, 5:00 am
ಹೊಸಕೋಟೆ ಗ್ರಾಮಾಂತರ : ಕರ್ತವ್ಯಲೋಪವೆಸಗಿದ ಆರೋಪದ ಮೇರೆಗೆ ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಆಲಪನಹಳ್ಳಿ ಕ್ಲಸ್ಟರ್‌ ವ್ಯಾಪ್ತಿಯ ಕಲ್ಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆರ್‌.ಜಗದೀಶ್‌ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.
Vijaya Karnataka Web work ineffieciency teachersuspended
ಕರ್ತವ್ಯ ಲೋಪ, ಶಿಕ್ಷಕ ಅಮಾನತ್‌


ಅಂಗನವಾಡಿಗೆ ನೀಡಬೇಕಾದ ಅನುದಾನ ದುರುಪಯೋಗ ಹಾಗೂ ಶಾಲೆಗೆ ಮಕ್ಕಳನ್ನೇ ದಾಖಲು ಮಾಡಿಕೊಳ್ಳದಿರುವುದು, ಸಮರ್ಪಕವಾಗಿ ಸಭೆ, ನಡಾವಳಿ ನಿರ್ವಹಿಸದಿರುವ ಆರೋಪದ ಮೇರೆಗೆ ಪರಿಶೀಲನಾ ವರದಿ ಆಧರಿಸಿ ಕರ್ನಾಟಕ ಸಿವಿಲ್‌ ಸೇವಾ ವರ್ಗಿಕರಣ ನಿಯಂತ್ರಣ ಮತ್ತು ಅಪೀಲು, ನಿಯಾಮಾವಳಿಗಳ ಪ್ರಕಾರ ಇವರ ಮೇಲಿನ ಆಪಾದನೆಗಳಿಗೆ ನಿಯಮಾನುಸಾರ ಶಿಸ್ತಿನ ಕ್ರಮವನ್ನು ಕಾಯ್ದಿರಿಸಿ ತಕ್ಷ ಣ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ ಎಂದು ಕ್ಷೇತ್ರ ಶಿP್ಪ್ಷಣಾಧಿಕಾರಿ ಎಸ್‌.ಎನ್‌ ಕನ್ನಯ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ