ಆ್ಯಪ್ನಗರ

ಯುವತಿ ಅಪಹರಣ : ದೂರು ದಾಖಲು

ತಾಲೂಕಿನ ಮೊರಂಬಿಯಲ್ಲಿ ಯುವತಿಯೊಬ್ಬಳು ಅಪಹರಣವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾ.11ರಂದು ರಾತ್ರಿ ಆತೀಶ ಪ್ರಹ್ಲಾದ ಇಸ್ಲಾಂಪುರೆ ಎಂಬ ಆರೋಪಿ ಯುವತಿಯನ್ನು ಫುಸಲಾಯಿಸಿ ಅಪಹರಿಸಿದ್ದಾನೆ.

ವಿಕ ಸುದ್ದಿಲೋಕ 24 Mar 2017, 5:13 pm

ಭಾಲ್ಕಿ:ತಾಲೂಕಿನ ಮೊರಂಬಿಯಲ್ಲಿ ಯುವತಿಯೊಬ್ಬಳು ಅಪಹರಣವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾ.11ರಂದು ರಾತ್ರಿ ಆತೀಶ ಪ್ರಹ್ಲಾದ ಇಸ್ಲಾಂಪುರೆ ಎಂಬ ಆರೋಪಿ ಯುವತಿಯನ್ನು ಫುಸಲಾಯಿಸಿ ಅಪಹರಿಸಿದ್ದಾನೆ.

Vijaya Karnataka Web
ಯುವತಿ ಅಪಹರಣ : ದೂರು ದಾಖಲು


ಜತೆಗೆ ಯುವತಿ ಮನೆಯಲ್ಲಿನ 65 ಸಾವಿರ ರೂ. ನಗದು ಹಣದೊಂದಿಗೆ ಪರಾರಿಯಾಗಿದ್ದಾನೆ. ಘಟನೆಗೆ ಪ್ರಚೋದನೆ ನೀಡಿದ ಯುವರಾಜ ಶಂಕರ, ಪ್ರಶಾಂತ ಶಿವರಾಜ ಇಸ್ಲಾಂಪುರೆ, ಉಮೇಶ ಧೊಂಡು, ಮಂಜು ರಮೇಶ, ಅನಿಲ ಬಾಬು, ಶರಣಪ್ಪ ರಾಜಪ್ಪ ಕೊಳಿ, ದತ್ತು ಸಕಾರಾಮ ಕೊಳಿ, ಸಿದ್ಧಾರ್ಥ ಬುದ್ಧ ಸ್ವಾಮಿ ವಿರುದ್ಧ ಖಟಕ್‌ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ