ಆ್ಯಪ್ನಗರ

ಎಂ.ಬಿ. ಪಾಟೀಲ್ ಬಸವಣ್ಣನ ಪಾದ ಧೂಳಿಗೂ ಸಮನಲ್ಲ

ಎಂ.ಬಿ. ಪಾಟೀಲ್ ಬಸವಣ್ಣನವರ ಪಾದದ ಧೂಳಿಗೂ ಸಮನಲ್ಲ. ಯಾವ ಕಾರಣಕ್ಕೂ ಬಸವಣ್ಣನವರ ಜತೆ ಹೋಲಿಸಿಕೊಳ್ಳಬಾರದು ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

Vijaya Karnataka Web 20 Sep 2017, 4:26 pm
ಬೀದರ್: ಎಂ.ಬಿ. ಪಾಟೀಲ್ ಬಸವಣ್ಣನವರ ಪಾದದ ಧೂಳಿಗೂ ಸಮನಲ್ಲ. ಯಾವ ಕಾರಣಕ್ಕೂ ಬಸವಣ್ಣನವರ ಜತೆ ಹೋಲಿಸಿಕೊಳ್ಳಬಾರದು ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
Vijaya Karnataka Web  eshwarappa criticise to mb patil
ಎಂ.ಬಿ. ಪಾಟೀಲ್ ಬಸವಣ್ಣನ ಪಾದ ಧೂಳಿಗೂ ಸಮನಲ್ಲ


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರರು ಎಲ್ಲಿ, ಎಂ.ಬಿ. ಪಾಟೀಲ್ ಎಲ್ಲಿ,‌ ಯಾವ ಗಿಡದ ತಪ್ಪಲು ಈ ಎಂ.ಬಿ. ಪಾಟೀಲ್, ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.

ನಾನು ಯಾವುದೇ ಕಾರಣಕ್ಕೂ ಕ್ಷೇತ್ರ ಬಿಡಲ್ಲ. ಈ ಕುರಿತು ಹೈ ಕಮಾಂಡ್‌ನಿಂದ ಯಾವ ಸಂದೇಶವೂ ಬಂದಿಲ್ಲ ಎಂದರು.

ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಿಬಿಐ ತನಿಖೆ ನಡೆಸಲಿ. ಯಾರು ಫೋನ್ ಕದ್ದಾಲಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ