ಆ್ಯಪ್ನಗರ

ಡಿಕ್ಕಿ; ಬೈಕ್‌ ಸವಾರ ಸ್ಥಳದಲ್ಲೇ ಸಾವು

ಬೈಕ್‌ಗೆ ಗೂಡ್ಸ್‌ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖುದವನಾಪುರ ಬಳಿ ನಡೆದಿದೆ.

Vijaya Karnataka 2 Aug 2019, 9:52 pm
ಬೀದರ್‌: ಬೈಕ್‌ಗೆ ಗೂಡ್ಸ್‌ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾಲ್ಕಿ ತಾಲೂಕಿನ ಖುದವನಾಪುರ ಬಳಿ ನಡೆದಿದೆ.
Vijaya Karnataka Web 290 drinking water sources are not worth it
ಡಿಕ್ಕಿ; ಬೈಕ್‌ ಸವಾರ ಸ್ಥಳದಲ್ಲೇ ಸಾವು


ಮೃತನನ್ನು ಚಂದ್ರಕಾಂತ ಧನ್ನೂರೆ ಎಂದು ಗುರುತಿಸಲಾಗಿದೆ. ಪತ್ನಿಯೊಂದಿಗೆ ಬೈಕ್‌ ಮೇಲೆ ಸಾಯಗಾಂವ್‌ ಗ್ರಾಮಕ್ಕೆ ಹೋಗಿ ಹಿಂತಿರುಗಿ ಬರುವಾಗ ಹಲಸಿ ಗ್ರಾಮ ದಾಟಿ ಇಂಚೂರು ಕಡೆಗೆ ಬರುವಾಗ ಖುದವನಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೃತನ ಪತ್ನಿ ಜಗದೇವಿ ಧನ್ನೂರೆ ಅವರಿಗೆ ಬಲಗೈ, ಮೊಳಕೈ ಮೂಳೆ ಮುರಿದಿದೆ. ಈ ಕುರಿತು ಮೆಹಕರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ