ಆ್ಯಪ್ನಗರ

ರಾಸಾಯನಿಕ ಸಿಡಿದು 8 ಜನರಿಗೆ ಗಾಯ

ನಗರ ಹೊರವಲಯದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಶ್ರೀ ಜನ್‌ ಫಾರ್ಮಾ ಲಿಮಿಟೆಡ್‌ನಲ್ಲಿ ಗುರುವರ ಕೆಮಿಕಲ್‌ ರಾಸಾಯನಿಕ ಸಿಡಿದ ಪರಿಣಾಮ ಎಂಟು ಜನರಿಗೆ ಗಾಯಗಳಾಗಿವೆ.

Vijaya Karnataka 18 Jan 2019, 5:41 pm
ಬೀದರ್‌ :ನಗರ ಹೊರವಲಯದ ಕೊಳಾರ ಕೈಗಾರಿಕಾ ಪ್ರದೇಶದಲ್ಲಿನ ಶ್ರೀ ಜನ್‌ ಫಾರ್ಮಾ ಲಿಮಿಟೆಡ್‌ನಲ್ಲಿ ಗುರುವರ ಕೆಮಿಕಲ್‌ ರಾಸಾಯನಿಕ ಸಿಡಿದ ಪರಿಣಾಮ ಎಂಟು ಜನರಿಗೆ ಗಾಯಗಳಾಗಿವೆ.
Vijaya Karnataka Web 8 people injured in chemical attack
ರಾಸಾಯನಿಕ ಸಿಡಿದು 8 ಜನರಿಗೆ ಗಾಯ


ರಾತ್ರಿ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ರಾಸಾಯನಿಕ ಸಿಡಿದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ 8 ಜನರಲ್ಲಿ ಕೆಲವರಿಗೆ ಸುಟ್ಟ ಗಾಯಗಳಾಗಿದ್ದು, ಕಣ್ಣು ಮತ್ತಿತರೆ ಭಾಗಗಳಲ್ಲಿ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೂಡಲೇ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ವಿಕಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ