ಆ್ಯಪ್ನಗರ

ಕಾರಂಜಾ ಭೂಮಿ ಒತ್ತುವರಿ ತೆರವು

ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣ ಸಮೀಪದ ಅಮಿರಾಬಾದ್‌ ಗ್ರಾಮದಲ್ಲಿ ಕಾರಂಜಾ ಜಲಾಶಯಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಭೂಮಿ ಒತ್ತುವರಿಯನ್ನು ಹುಮನಾಬಾದ್‌ ತಹಸೀಲ್ದಾರ್‌ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

Vijaya Karnataka 27 Aug 2019, 2:33 pm
ಹುಮನಾಬಾದ್‌ :ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣ ಸಮೀಪದ ಅಮಿರಾಬಾದ್‌ ಗ್ರಾಮದಲ್ಲಿ ಕಾರಂಜಾ ಜಲಾಶಯಕ್ಕಾಗಿ ಭೂಸ್ವಾಧೀನಪಡಿಸಿಕೊಂಡಿದ್ದ ಭೂಮಿ ಒತ್ತುವರಿಯನ್ನು ಹುಮನಾಬಾದ್‌ ತಹಸೀಲ್ದಾರ್‌ ನಾಗಯ್ಯ ಹಿರೇಮಠ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
Vijaya Karnataka Web clearance of land in karanja
ಕಾರಂಜಾ ಭೂಮಿ ಒತ್ತುವರಿ ತೆರವು


ಗ್ರಾಮದ ಹೊಲದ ಮಾಲೀಕರೊಬ್ಬರು ಹೆಚ್ಚುವರಿ ಪರಿಹಾರ ಧನ ನೀಡುವಂತೆ ಒತ್ತಾಯಿಸಿ ,ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ, ನ್ಯಾಯಾಲಯ ಹೊಲದ ಮಾಲೀಕರ ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿನ್ನಲೆಯಲ್ಲಿ ಮಾಲೀಕನ ವಶದಲ್ಲಿದ್ದ ಭೂಮಿಯನ್ನು ಭಾನುವಾರ ಸರಕಾರದ ವಶಕ್ಕೆ ಪಡೆಯಲಾಯಿತು.

ಈ ವೇಳೆ ಉಪ ತಹಸೀಲ್ದಾರ ಮಂಜುನಾಥ ಪಂಚಾಳ, ಹಳ್ಳಿಖೇಡ (ಬಿ) ಪಿಎಸ್‌ಐ Êಹಾಂತೇಶ , ಹುಮನಾಬಾದ್‌ ಸಂಚಾರಿ ಪಿಎಸ್‌ಐ ಬಸವರಾಜ ಚಿತ್ತಕೋಟಾ ಕಂದಾಯ ನಿರೀಕ್ಷಕ ಮುತ್ತಪ್ಪ, ಸತೀಷ, ಶ್ರೀ ಶೈಲ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ