ಆ್ಯಪ್ನಗರ

ಕೃಷಿಯಲ್ಲಿ ಹಾನಿ, ರೈತ ನೇಣಿಗೆ

ಕೃಷಿಯಲ್ಲಿ ಹಾನಿ ಅನುಭವಿಸಿ ನೊಂದ ಬೀದರ್‌ ತಾಲೂಕಿನ ಕಮಠಾಣಾ ಗ್ರಾಮದ ಲಕ್ಷ್ಮಣ ಚಿನ್ನಂಪಲ್ಲಿ (45) ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 14 Dec 2018, 5:00 am
ಬೀದರ್‌: ಕೃಷಿಯಲ್ಲಿ ಹಾನಿ ಅನುಭವಿಸಿ ನೊಂದ ಬೀದರ್‌ ತಾಲೂಕಿನ ಕಮಠಾಣಾ ಗ್ರಾಮದ ಲಕ್ಷ್ಮಣ ಚಿನ್ನಂಪಲ್ಲಿ (45) ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web damage to agriculture farmer hanging
ಕೃಷಿಯಲ್ಲಿ ಹಾನಿ, ರೈತ ನೇಣಿಗೆ


ತನ್ನ ಸ್ವಂತ ಒಂದೂವರೆ ಎಕರೆ ಜಮೀನು ಹಾಗೂ ಬೇರೆಯವರ ಜಮೀನನ್ನು ಸಹ ಈ ರೈತ ಕಡತಿ ಹಾಕಿಕೊಂಡು ಕೃಷಿ ಮಾಡಿದ್ದರು. ಇದಕ್ಕಾಗಿ ಸಾಲ ಮಾಡಿದ್ದರು. ಮಗಳ ಮದುವೆ ಮಾಡಲಾಗದೆ ಹಾಗೂ ಬೆಳೆ ಬಾರದೆ ಚಿಂತಿತನಾದ ರೈತ ಲಕ್ಷ್ಮಣ ನೇಣಿಗೆ ಶರಣಾಗಿದ್ದಾರೆ. ಬೀದರ್‌ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ